ಡಿಕೆ ಬ್ರದರ್ಸ್ ಗೆ ಮತ್ತೆ ಇಡಿ ನೋಟಿಸ್ : ನಾಳೆ ವಿಚಾರಣೆಗೆ ಹಾಜರಾಗದಿರಲು ನಿರ್ಧಾರ

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ವಿಚಾರಣೆಗೆ ನಾಳೆ (ಅ.7ರಂದು) ಹಾಜರಾಗದಿರಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ

ತಾಯಿಯಿಂದ ಇಬ್ಬರು ಮಕ್ಕಳ ಬರ್ಬರ ಹತ್ಯೆ

ಬೆಂಗಳೂರು : ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಾಯಿಯೊಬ್ಬಳು ಮಕ್ಕಳಿಬ್ಬರನ್ನು ಕೊಲೆ ಮಾಡಿದ ಘಟನೆ ನಡೆದಿದೆ.

2 ಲಕ್ಷ ರು ಕದಿಯಲು ಹೋದವರಿಗೆ ಸಿಕ್ಕಿದ್ದು 2 ಕೋಟಿ – ಹಣವನ್ನು ದೋಚಿದ್ದ ಇಬ್ಬರ ಬಂಧನ

2 ಲಕ್ಷ ರು ಕಳ್ಳತನ ಮಾಡಲು ಬಂದ ಕಳ್ಳರು 2 ಕೋಟಿ ರು ಕಳ್ಳತನ ಮಾಡಿ ಪೊಲೀಸರ ಅತಿಥಿಯಾಗಿರುವ ಘಟನೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಲ್ಲಿ ಜರುಗಿದೆ.

Team Newsnap Team Newsnap

ಕಾರ್ಮಿಕ ಇಲಾಖೆ ಇನ್ಸ್ಪೆಕ್ಟರ್ ಲೋಕಾಯುಕ್ತ ಬಲೆಗೆ

ಬೆಂಗಳೂರು : ಕಾರ್ಮಿಕ ಇಲಾಖೆ ಇನ್ಸ್ಪೆಕ್ಟರ್ 9 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ( Lokayukta Police) ಬಲೆಗೆ ಬಿದ್ದಿರುವ ಘಟನೆ ನಡೆದಿದೆ.

Team Newsnap Team Newsnap

Hot Stories

ಶಾರೂಖ್ ಪುತ್ರ ಅಯ೯ನ್ ಜಾಮೀನು ಅರ್ಜಿ ವಜಾ: ಭಾರಿ ನಿರಾಸೆ – ಬಿಗ್ ಶಾಖ್

ಜಾಮೀನು ನಿರೀಕ್ಷೆಯಲ್ಲಿದ್ದ ಬಾಲಿವುಡ್ ಸ್ಟಾರ್​ ಶಾರೂಖ್ ಖಾನ್ ಪುತ್ರ ಆರ್ಯನ್ ಬಿಗ್ ಶಾಕ್

ರಾಘವೇಂದ್ರ ರಾಜ್ ಕುಮಾರ್ ಉಸಿರಾಟದ ತೊಂದರೆ : ಆಸ್ಪತ್ರೆಗೆ ದಾಖಲು

ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್ ಆರೋಗ್ಯದಲ್ಲಿ ಏರು ಪೇರು ಆಗಿದೆ. ನಗರದ

Bengaluru

ಸಿಡಿ ಲೇಡಿಗೆ ಎಸ್ ಐಟಿ ಯಿಂದ ಪ್ರಶ್ನೆಗಳ ಸುರಿಮಳೆ : ಅತ್ಯಾಚಾರ ಎಂತಾದರೆ ವಿಡಿಯೋ ಮಾಡಿದ್ದು ಯಾರು ?

ಅತ್ಯಾಚಾರ ಎಂದಾದರೆ ವಿಡಿಯೋ ಚಿತ್ರೀಕರಿಸಿದ್ದು ಯಾರು ಮತ್ತು ಯಾಕೆ ? ಎಂಬ ಪ್ರಶ್ನೆಯೂ

Main News

ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅನಾರೋಗ್ಯ : ಮಣಿಪಾಲ್ ಆಸ್ಪತ್ರೆಗೆ ದಾಖಲು

ಮಂಡ್ಯ ಜಿಲ್ಲೆಯ ನಾಯಕ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಷ ಅವರ ಆರೋಗ್ಯದಲ್ಲಿ

Karnataka Mandya

ಶ್ರವಣಬೆಳಗೊಳದ ಜೈನ ಮಠಕ್ಕೆ ಇಂದ್ರಜೈನ್‌ ಉತ್ತರಾಧಿಕಾರಿ

ಶ್ರವಣಬೆಳಗೊಳ ಜೈನ ಮಠದ ಉತ್ತರಾಧಿಕಾರಿಯಾಗಿ ಆಗಮಶಾಸ್ತ್ರಿ ಇಂದ್ರಜೈನ್‌ ಅವರು ನೇಮಕವಾಗಿದ್ದಾರೆ. ಶಿವಮೊಗ್ಗ ಜಿಲ್ಲೆ

Karnataka Shimoga Trending
- Sponsored -
Ad imageAd image

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿಗೆ ಎಚ್ಚರಿಕೆ ಕೊಟ್ಟ ಡಿಕೆಶಿ

ಸೆಲ್ಫಿ ತೆಗೆದುಕೊಳ್ಳಲು ಹೋದ ಅಭಿಮಾನಿಯ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಗರಂ ಆದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನ ಶಿವಪುರ

Team Newsnap Team Newsnap

ನಾಳೆ ಬೆಳಗ್ಗೆವರೆಗೂ ಚಾಮುಂಡಿ ಬೆಟ್ಟ ಪ್ರವೇಶಕ್ಕೆ ನಿಷೇಧ : 2.07 ಕೋಟಿ ಸಂಗ್ರಹ

ಇಂದಿನಿಂದ ನಾಳೆ ಬೆಳಿಗ್ಗೆವರೆಗೂ ಚಾಮುಂಡಿ ಬೆಟ್ಟದ ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿಷೇಧ ಹೇರಲಾಗಿದೆ ಇಂದಿನಿಂದ ನಾಳೆ ಬೆಳಿಗ್ಗೆ

Team Newsnap Team Newsnap

ನನ್ನ ಬಳಿ 19 ಸಿಡಿಗಳಿವೆ ಎಂದ ಮುಲಾಲಿಗೂ ಪೋಲಿಸರ ಬುಲಾವು

ನನ್ನ ಬಳಿ 19 ಸಿಡಿಗಳಿವೆ ಎಂದು ಹೇಳಿಕೆ ನೀಡಿದ್ದ ಬಳ್ಳಾರಿ ಮೂಲದ ಸಾಮಾಜಿಕ

ದೆಹಲಿಯಲ್ಲಿ ಧಾರಾಕಾರ ಮಳೆ: ಏರ್​ಪೋರ್ಟ್​ ರನ್​ವೇ ನೀರುಮಯ

ರಾಷ್ಟ್ರ ರಾಜಧಾನಿಯಲ್ಲಿ ಶನಿವಾರ ಬೆಳಗ್ಗೆಯಿಂದಲೇ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ದೆಹಲಿಯ ಅಂತರರಾಷ್ಟ್ರೀಯ

ಮಹಿಳೆಯರಿಗೆ ಶೇ33ರಷ್ಟು ರಾಜಕೀಯ ಮೀಸಲಾತಿ ಮಸೂದೆಗೆ ರಾಷ್ಟ್ರಪತಿ ಮುರ್ಮು ಅಂಕಿತ

ನವದೆಹಲಿ : ಮಹಿಳಾ ಮೀಸಲಾತಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದಾರೆ.

ಫೈಲ್​ ವರ್ಗಾವಣೆಗೆ 1 ಲಕ್ಷ ರು ಲಂಚಕ್ಕೆ ಬೇಡಿಕೆ : ಕುಶಾಲನಗರ ಶಿರಸ್ತೆದಾರ್​ ಎಸಿಬಿ ಬಲೆಗೆ

ಫೈಲ್​ ವರ್ಗಾವಣೆಗೆ 1ಲಕ್ಷ ರು ಲಂಚಕ್ಕೆ ಬೇಡಿಕೆಯಿಟ್ಟಿದ್ದ ತಾಲೂಕು ಕಚೇರಿಯ ಶಿರಸ್ತೆದಾರ್ ಎಸಿಬಿ

Highlight Stories

ಹುಬ್ಬಳ್ಳಿ ಗಲಾಟೆಗೆ ಕಾರಣನಾದ ಅಭಿಷೇಕ್‍ಗೆ 14 ದಿನ ನ್ಯಾಯಾಂಗ ಬಂಧನ

ಹುಬ್ಬಳ್ಳಿಯಲ್ಲಿ ವಿವಾದಿತ ಪೋಸ್ಟ್ ಮಾಡಿ ಹುಬ್ಬಳ್ಳಿ ಗಲಾಟೆಗೆ ಕಾರಣವಾದ ಅಭಿಷೇಕ್‍ನನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹುಬ್ಬಳ್ಳಿ ಜೆಎಂಎಫ್‌ಸಿ ನ್ಯಾಯಾಲಯ ಈ ಆದೇಶ ಮಾಡಿದೆ. ವಿವಾದಿತ

Team Newsnap Team Newsnap

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರಿಡುವುದು ಬೇಡ : ಸಿಎಂ ಬೊಮ್ಮಾಯಿಗೆ ಮಾಜಿ ಸಿಎಂ ಯಡಿಯೂರಪ್ಪ ಪತ್ರ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶಿವಮೊಗ್ಗದ ನೂತನ ವಿಮಾನ ನಿಲ್ದಾಣಕ್ಕೆ ಬಿಎಸ್ ಯಡಿಯೂರಪ್ಪ ಅವರ ಹೆಸರಿಡುವುದಾಗಿ ಘೋಷಿಸಿದ್ದರು. ಅಲ್ಲದೇ ಕೇಂದ್ರ ಸರ್ಕಾರಕ್ಕೆ

Team Newsnap

ಅಮೆರಿಕಾ ಡಬಲ್ ಗೇಮ್ : ಪಾಕ್ ವಾಯುಸೇನೆಗೆ 3.5 ಸಾವಿರಾರು ಕೋಟಿ ನೆರವು

ಪಾಕ್‌ ಬೆಂಬಲಿತ ಉಗ್ರವಾದವನ್ನು ಖಂಡಿಸುವ ನಾಟಕವಾಡುವ ಅಮೆರಿಕ ಈಗ ಪಾಕ್‌ನ ವಾಯುಸೇನೆಗೆ 3 .5 ಸಾವಿರ ಕೋಟಿ ರು ನೆರವು

Team Newsnap

ಬಲಪಂಥ – ಎಡಪಂಥ – ಮಧ್ಯ ಪಂಥ – ಮಾನವೀಯ ಪಂಥ

ಸಿದ್ದಾಂತಗಳ ಆಚೆ ನಿಜ ಮನುಷ್ಯರ ಹುಡುಕುತ್ತಾ…… ಹೌದು, ನಾನು ಬಲಪಂಥೀಯ, ಈ ದೇಶದ ಸಂಸ್ಕೃತಿ - ಮೌಲ್ಯಗಳನ್ನು, ಇಲ್ಲಿನ ಜನರ

Team Newsnap

Discover Categories

Politics

606 Articles

ಅಪ್ಪು ಕನಸಿನ ‘ಗಂಧದಗುಡಿ’ ಟೀಸರ್ ರಿಲೀಸ್​ ಮಾಡಿದ ಅಶ್ವಿನಿ

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕನಸಿನ ಯೋಜನೆ ‘ಗಂಧದ

ತೃತೀಯ ಲಿಂಗಿಗಳಿಗೆ ತಮಿಳುನಾಡಿನ ಸ್ಥಳೀಯ ಚುನಾವಣೆಯಲ್ಲಿ ಟಿಕೆಟ್​ ಕೊಟ್ಟ BJP – AIADMK

ತಮಿಳುನಾಡಿನಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಮತ್ತು

ಕಲಬುರಗಿಯ ಕಮಲಾಪುರದ ಬಳಿ : ಭೀಕರ ಬಸ್​ ದುರಂತ 7 ಪ್ರಯಾಣಿಕರು ಸಜೀವದಹನ

ಕಲಬುರಗಿಯ ಕಮಲಾಪುರ ತಾಲೂಕಿನ ಹೊರವಲಯದಲ್ಲಿ ಭೀಕರ ಬಸ್​ ದುರಂತ

ಮನೆ ನಿರ್ಮಾಣ ಲೈಸೆನ್ಸ್ ಗೆ ​ ಲಂಚ: ಬಳ್ಳಾರಿ ಪಿಡಿಒ, ತಾಪಂ ಮಾಜಿ ಸದಸ್ಯೆಯ ಪತಿ ಎಸಿಬಿ ಬಲೆಗೆ

ಮನೆ‌ ನಿರ್ಮಾಣಕ್ಕಾಗಿ ಲೈಸೆನ್ಸ್​ ನೀಡಲು 80 ಸಾವಿರ ರು ಲಂಚ ಕೇಳಿರುವ ಬಳ್ಳಾರಿ ತಾಲೂಕಿನ ಶ್ರೀಧರ್‌

Team Newsnap Team Newsnap

ಮದುವೆಗೆ ಬರಬೇಡಿ, ಇರುವ ಸ್ಥಳದಿಂದಲೇ ಆಶೀರ್ವಾದ ಮಾಡಿ: ಹೀಗೊಂದು ಕರೆಯೋಲೆ ಹಂಚಿದ ವಧು-ವರ

ನಮ್ಮ ಮದುವೆಗೆ ಬರಬೇಡಿ, ಎಲ್ಲಿ ಇದ್ದೀರೋ ಅಲ್ಲಿಂದಲೇ ಆಶೀರ್ವಾದ

ನಕಲಿ ಓಟರ್ ಐಡಿ, ಆಧಾರ್ ಕಾರ್ಡ್ ತಯಾರಿಕೆ – ಮಂಡ್ಯದಲ್ಲಿ ದಂಪತಿಗಳ ಬಂಧನ

ಮಂಡ್ಯದಲ್ಲಿ ಸಾವಿರಾರು ನಕಲಿ ಮತದಾರರ ಗುರುತಿನ ಚೀಟಿ, ಆಧಾರ್

ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ವಿಳಂಬ ಮಂಡ್ಯ ಡಿಸಿ ಗರಂ

ಮಂಡ್ಯ: ನಾಲೆ ನಿರ್ಮಾಣಕ್ಕಾಗಿ ರೈತರಿಂದ ಭೂ ಸ್ವಾಧೀನ ಮಾಡಿಕೊಂಡ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಪರಿಹಾರದ ಹಣ ನೀಡದೇ ಇರುವವ ವಿರುದ್ದಧ ಮೊಕದ್ದಮೆ ದಾಖಲಿಸಿ ಎಂದು ರೈತರಿಗೆ ಸೂಚಿಸಿದ ಜಿಲ್ಲಾಧಿಕಾರಿ ಕುಮಾರ್ ಸೋಮವಾರ ಸಲಹೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಕುಮಾರ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದಹೇಮಾವತಿ ನೀರು ಬಳಕೆದಾರರ ಸಂಘ, ಪಾಂಡವಪುರ ಉಪವಿಭಾಗಾಧಿಕಾರಿ,

Team Newsnap Team Newsnap
- Advertisement -
Ad imageAd image

ಮಂತ್ರಾಲಯ ಪೀಠಾಧಿಪತಿಗಳ ಆಪ್ತ ಕಾರ್ಯದರ್ಶಿ ಸುಯಮೀಂದ್ರ ಕೋವಿಡ್ ನಿಂದ ನಿಧನ

ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರ ಆಪ್ತ ಕಾರ್ಯದರ್ಶಿ ಸುಯಮೀಂದ್ರ ಆಚಾರ್ಯ (54) ಕೋವಿಡ್ ಗೆ ಬಲಿಯಾದರು. ಯತಿಗಳಾಗಿದ್ದ ಶುಶಮೀಂದ್ರ

Team Newsnap Team Newsnap

ಐಪಿಎಲ್ 2022: 2ನೇ ಓವರ್ ನಲ್ಲಿ ಮಂದಗತಿ ಬೌಲಿಂಗ್ : ಕೆಎಲ್ ರಾಹುಲ್ ಗೆ 24 ಲಕ್ಷ ರು ದಂಡ

K L ರಾಹುಲ್ ಈ ಋತುವಿನಲ್ಲಿ ಎರಡನೇ ಓವರ್ ನಲ್ಲಿ ಮಂದಗತಿ ಬೌಲಿಂಗ್ ಗಾಗಿ ಎರಡನೇ ಮತ್ತೆ ಭಾರಿ ಮೊತ್ತದ

Team Newsnap Team Newsnap

ಆಡಿ ಕಾರಿಗೆ ಆಂಬ್ಯುಲೆನ್ಸ್​ ಸೈರೆನ್​ – ಮಾಜಿ ಸಂಸದ ಶಿವರಾಮೇಗೌಡ ಅಳಿಯನಿಗೆ ಭಾರಿ ದಂಡ

ಮಾಜಿ ಸಂಸದ ಶಿವರಾಮೇಗೌಡನ ಅಳಿಯ, ನಟ ರಾಜೀವ್ ಜೀವ ಉಳಿಸಲು ಬಳಸುವ ಆಂಬ್ಯುಲೆನ್ಸ್​ ಸೈರೆನ್​ ಅನ್ನು ಆಡಿ ಕಾರಿಗೆ ಅಳವಡಿಸಿಕೊಂಡು

Team Newsnap Team Newsnap

ಕೊರೋನಾ ಮಹಾಮಾರಿಗೆ ಟಿವಿ ನಿರೂಪಕಿ, ನಟಿ ಕಾನುಪ್ರಿಯ ಬಲಿ

ಕೊರೋನಾ ಮಹಾಮಾರಿಗೆ ಟಿವಿ ನಿರೂಪಕಿ, ನಟಿ ಕಾನುಪ್ರಿಯ ಭಾನುವಾರ ಬಲಿಯಾಗಿದ್ದಾರೆ. ಕೆಲ ದಿನಗಳ ಹಿಂದೆ ಕಾನುಪ್ರಿಯಗೆ ಕೊರೋನಾ ವೈರಸ್ ಸೋಂಕು

Team Newsnap Team Newsnap

ಪಂಜಾಬ್‍ನ ಲೂಧಿಯಾನ ನ್ಯಾಯಾಲಯದಲ್ಲಿ ಸ್ಫೋಟ – ಇಬ್ಬರ ಸಾವು, 4 ಮಂದಿಗೆ ಗಾಯ

ಪಂಜಾಬ್‍ನ ಲೂಧಿಯಾನದಲ್ಲಿ ನ್ಯಾಯಾಲಯದ ಆವರಣದಲ್ಲಿ ಸಂಭವಿಸಿದ ಸ್ಫೋಟದಿಂದಾಗಿ, ಇಬ್ಬರು ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಈ ಮಧ್ಯಾಹ್ನ ಜರುಗಿದೆ

Team Newsnap Team Newsnap

ಸುಪ್ರೀಂಕೋರ್ಟ್ 50 ನೇ ​ ಮುಖ್ಯ ನ್ಯಾಯಮೂರ್ತಿಯಾಗಿ ಡಿವೈ ಚಂದ್ರಚೂಡ್ ನೇಮಕ

ಡಾ. ಜಸ್ಟೀಸ್​​ ಡಿವೈ ಚಂದ್ರಚೂಡ್ ಅವರನ್ನು ಸುಪ್ರೀಂಕೋರ್ಟ್​ನ 50 ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು

Team Newsnap Team Newsnap

ಬಂಗಾಳದ ಉಪ ಚುನಾವಣೆ : ಮಮತಾ ನಾಮಪತ್ರ ಸಲ್ಲಕೆ – ಬಿಜೆಪಿಯಿಂದ ಪ್ರಿಯಾಂಕಾ ಕಣಕ್ಕೆ

ಪಶ್ಚಿಮ ಬಂಗಾಳದ ಭಬನಿಪುರ ಕ್ಷೇತ್ರದ ಉಪ ಚುನಾವಣೆಗೆ ಸಿಎಂ ಮಮತಾ ಬ್ಯಾನರ್ಜಿ ಶುಕ್ರವಾರ ನಾಮಪತ್ರ ಸಲ್ಲಿಸಿದರು. ಮಮತಾ ಬ್ಯಾನರ್ಜಿ ಅವರಿಗೆ

Team Newsnap Team Newsnap

ಬೆಂಗಳೂರು ಬಿಟ್ಟು ರಾಜ್ಯಾದ್ಯಂತ ಫೆ.22 ರಿಂದ 6 ರಿಂದ 8ನೇ ತರಗತಿ ಆರಂಭ

*ಬೆಂಗಳೂರು, ಕೇರಳ ಗಡಿಯಲ್ಲಿ 8ನೇ ತರಗತಿ ಮಾತ್ರ ಆರಂಭ *ತರಗತಿಯಲ್ಲಿ ಹಾಜರಾತಿ ಕಡ್ಡಾಯವಲ್ಲ ಬೆಂಗಳೂರು, ಕೇರಳ ಗಡಿಯಲ್ಲಿರುವ ಶಾಲೆಗಳನ್ನು ಹೊರತುಪಡಿಸಿ

Team Newsnap Team Newsnap

Follow US

Find US on Social Medias
- Advertisement -
Ad imageAd image
Global Coronavirus Cases

Confirmed

651.92M

Death

6.66M

More Information:Covid-19 Statistics