ಮೈಸೂರಿನಲ್ಲಿ ಕಲುಷಿತ ನೀರು ಸೇವಿಸಿ ಯುವಕ ಸಾವು : 40 ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಮೈಸೂರು : ಯುವಕನೊಬ್ಬ ಜಿಲ್ಲೆಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟಿದ್ದಾನೆ . ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಒಟ್ಟು‌ 48 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಎರಡು ದಿನಗಳಿಂದ ಕೆ. ಸಾಲುಂಡಿ ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಆಗುವ ಲೈನ್‌ಗೆ ಡ್ರೈನೇಜ್

Team Newsnap Team Newsnap

ಮಾಜಿ ಕಾರ್ಪೋರೇಟರ್ ಜಾಕೀರ್ ಅರೆಸ್ಟ್

ಡಿ ಜಿ ಹಳ್ಳಿ, ಕೆ ಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್ ಸಂಪತ್ ರಾಜ್ ಪರಮ‌ ಆಪ್ತ , ಮಾಜಿ ಕಾರ್ಪೋರೇಟರ ಜಾಕೀರ್ ನನ್ನು ಸಿಸಿಬಿ ಪೋಲೀಸರು ಬಂಧಿಸಿದ್ದಾರೆ. ಗಲಭೆ ನಡೆದ ನಂತರ ಸಂಪತ್ ರಾಜ ತಪ್ಪಿಸಿಕೊಳ್ಳಲು ಸಾಕಷ್ಟು

Team Newsnap Team Newsnap

ದುನಿಯಾ ವಿಜಯ್ ಚಿತ್ರಕ್ಕೆ ‘ಪಾರು’ ಧಾರಾವಾಹಿ ಮೋಕ್ಷಿತಾ ಪೈ ನಾಯಕಿ

ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಈಗ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಸಲಗ ಸಿನಿಮಾದ ಮುಗಿಸಿರುವ ವಿಜಿ ಈಗ ಮತ್ತೊಂದು ಸಿನಿಮಾ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ. ವಿಜಯ್ ನಿರ್ದೇಶನದ

Team Newsnap Team Newsnap
- Sponsored -
Ad imageAd image

ಅಕ್ಟೋಬರ್ ನಲ್ಲಿ ರಾಜ್ಯದ ಗ್ರಾಪಂಗಳಿಗೆ ಚುನಾವಣೆ ನಡೆಸಲು ಆಯೋಗ ನಿರ್ಧಾರ ?

ಬೆಂಗಳೂರುಅವಧಿ ಮುಗಿದರೂ ಕೊರೋನಾ ಕಾರಣದಿಂದ ಮುಂದೂಡಲ್ಪಟ್ಟಿರುವ ಗ್ರಾಮ ಪಂಚಾಯಿತಿ ಚುನಾವಣೆಗೆ ಈಗಕಾಲ ಕೂಡಿ ಬರುವುದು ನಿಚ್ಚಳವಾಗಿದೆ. ಅಕ್ಟೋಬರ್ ಮೊದಲ ಅಥವಾ ಎರಡನೇ ವಾರದಲ್ಲಿ ರಾಜ್ಯದ ಲ್ಲಿನ ಗ್ರಾಮ

Team Newsnap Team Newsnap

ರಾಜ್ಯದಲ್ಲಿ 1- 5 ನೇ ತರಗತಿ ಶಾಲೆ ಆರಂಭಿಸುವ ಚಿಂತನೆ ಇಲ್ಲ – ಸಚಿವ ಸುಧಾಕರ್

ಗಣೇಶ ಹಬ್ಬ ಇರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಪ್ರಾಥಮಿಕ ಶಾಲೆ (1 ರಿಂದ 5) ಗಳನ್ನು ಆರಂಭಿಸುವ ಬಗ್ಗೆ ಯಾವುದೇ ಚಿಂತನೆ ಇಲ್ಲ ಎಂದು ಆರೋಗ್ಯ ಸಚಿವ ಡಾ.

Team Newsnap Team Newsnap

ಐತಿಹಾಸಿಕ G20 ಶೃಂಗಸಭೆ – ವಿಶ್ವ ನಾಯಕರಿಗೆ ಸ್ವಾಗತ

ಭಾರತದ ನೆಲದಲ್ಲಿ ಜಾಗತಿಕ ನಾಯಕರ ಮಹತ್ವದ ಸಭೆ ಆಯೋಜನೆಗೊಂಡಿದೆ. ಐತಿಹಾಸಿಕ G20 ಶೃಂಗಸಭೆಗೆ

ರೋಹಿಣಿ ಸಿಂಧೂರಿ ವಿರುದ್ಧ ಗುಡುಗಿದ ಸಾ ರಾ

ನಮ್ಮ ರಾಜ್ಯದ ಹಣ ಬೇರೆಯವರ ಪಾಲಾಗುತ್ತಿದೆ. ಇದಕ್ಕೆ ರೋಹಿಣಿ ಸಿಂಧೂರಿಯವರೇ ಕಾರಣ ಎಂದು

ಕೆ ಆರ್ ಪೇಟೆಯ ತ್ರಿವೇಣಿ ಸಂಗಮದ ಮಹಾ ಕುಂಭಮೇಳಕ್ಕೆ ಯುಪಿ ಸಿಎಂ ಯೋಗಿ ಆದಿತ್ಯನಾಥ

ಕೆ ಆರ್ ಪೇಟೆಯ ತ್ರಿವೇಣಿ ಸಂಗಮದಲ್ಲಿ ನಡೆಯಲಿರುವ ಮಹಾಕುಂಭಮೇಳಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ

ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಸೈಕಲ್ ಜಾಥಾ

ತೈಲ, ಎಲ್‌ಪಿಜಿ ಸಿಲೆಂಡರ್ ದರ ಹೆಚ್ಚಳ ವಿರೋಧಿಸಿ ಇತ್ತೀಚಿಗೆ ಎತ್ತಿನಬಂಡಿ ಪ್ರತಿಭಟನೆ ನಡೆಸಿದ್ದ

ಉಸಿರಾಗಿಸಿದೆ……

ಕಿರಿದಾದ ಬೆಟ್ಟ ಗುಡ್ಡಗಳ ನಡುವೆಕಾವೇರಿ ಧುಮ್ಮಿಕಿ ಹರಿಯುವಳು,,ಹಲವು ಕೆರೆತೊರೆಗಳ ಜೊತೆಯಾಗಿಹಮ್ಮುಬಿಮ್ಮಿಲ್ಲದೆ ಕಡಲ ಸೇರುವಳು, ಲಕ್ಷ್ಮಣ ಕಪಿಲೆ

ಕವನ

ಬಂಧ ಮುಕ್ತವಾಗಿಸು ಇಂದು ಸೂತ್ರದ ಗೊಂಬೆಯೇನು ನಾನು?ನನಗೂ ಮನಸೆಂಬುದಿಲ್ಲವೇನು? ತವರಿನಟ್ಟದಲಿ ಕನಸೆಲ್ಲ ಕಟ್ಟಿಟ್ಟುನಿನ್ನೆಡೆಗೆ ಬಂದೆನು ಅಡಿಯನಿಟ್ಟು

ಬ್ಯಾಡ್ಮಿಂಟನ್ ಸೆಮಿಫೈನಲ್ಸ್ ನಲ್ಲಿ ಪಿ ವಿ ಸಿಂಧು ಸೋಲು – ಬಂಗಾರದ ಕನಸು ಭಗ್ನ

ಬಹು ನಿರೀಕ್ಷಿತ ಬಂಗಾರದ ಪದಕದ ಕನಸು ಭಗ್ನ ವಾಗಿದೆ.‌ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಟೋಕಿಯೊ

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ – ಫೆ.10ರಿಂದ ಮತದಾನ: ಮಾ.10ಕ್ಕೆ ಮತ ಎಣಿಕೆ

ದೇಶದ ಪಂಚರಾಜ್ಯಗಳ ಚುನಾವಣೆ ವೇದಿಕೆ ಸಿದ್ದವಾಗಿದೆ ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತರಾಖಂಡ

Team Newsnap Team Newsnap
- Sponsored -
Ad image

Discover Categories

ಸರ್ಕಾರದ ವಿವಿಧ ಹುದ್ದೆಗಳಿಗೆ ಅಧಿಸೂಚನೆ ಕೆಇಎ 757 ಹುದ್ದೆಗಳಿಗೆ ಅರ್ಜಿ ಆಹ್ವಾನ

ರಾಜ್ಯದ ಸರ್ಕಾರಿ ಸಂಸ್ಥೆಗಳ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹಲವು ಸ್ತರದ ಹುದ್ದೆಗಳ ಭರ್ತಿಗೆ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ

Team Newsnap Team Newsnap

ಜಯಲಲಿತಾ ಆಪ್ತೆ ಶಶಿಕಲಾಗೆ ತೀವ್ರ ಉಸಿರಾಟದ ತೊಂದರೆ – ಆಸ್ಪತ್ರೆಗೆ ಶಿಫ್ಟ್

ಕಾರಾಗೃಹದಿಂದ ಬಿಡುಗಡೆಗೆ 7 ದಿನ ಮಾತ್ರ ಬಾಕಿ ಇರುವಾಗಲೇ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್​​ ಆರೋಗ್ಯದಲ್ಲಿ ಭಾರಿ ಏರುಪೇರುರಾಗಿದೆ, ಕೂಡಲೇ ಅವರನ್ನು ಆಸ್ಪತ್ರೆಗೆ

Team Newsnap Team Newsnap
- Advertisement -
Ad imageAd image

ಈ ಬೆಳಗ್ಗೆ 10 ಗಂಟೆಗೆ ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ಪ್ರಧಾನಿ ನರೇಂದ್ರ ಮೋದಿ ಇಂದ ಬೆಳಗ್ಗೆ 10 ಗಂಟೆಗೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ಪಿಎಂಒ ಇಂಡಿಯಾ ಟ್ವೀಟ್ ನಲ್ಲಿ ಹೇಳಿದೆ. ಗುರುವಾರ 100 ಕೋಟಿ

Team Newsnap Team Newsnap

ಬಿಬಿಎಂಪಿ ಅಧಿಕಾರಿ ಮನೆ ಮೇಲೆ ‘ಲೋಕಾ’ದಾಳಿ- ಪರಿಶೀಲನೆ

ರಾಜ್ಯದ ಕೆಲ ಕಡೆ ಲೋಕಾಯುಕ್ತ ದಾಳಿ ನಡೆಸಿದೆ. ಬೆಂಗಳೂರಿನ ಯಲಹಂಕದಲ್ಲಿರುವ ಬಿಬಿಎಂಪಿ ಎಡಿಟಿಪಿ ಗಂಗಾಧರಯ್ಯ ಅವರ ಮನೆ ಮೇಲೆ ಸೋಮವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ನಡೆಸಿ, ಪರಿಶೀಲನೆ

Team Newsnap Team Newsnap

ಹೆಲಿಕಾಪ್ಟರ್​​ ದುರಂತ ಹುತಾತ್ಮ 6 ಸೇನಾ ಸಿಬ್ಬಂದಿಯ ಮೃತದೇಹಗಳ ಗುರುತು ಪತ್ತೆ

ಡಿಸೆಂಬರ್​ 8 ರಂದು ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ 6 ಮಂದಿ ಯೋಧರ ಮೃತದೇಹಗಳ ಗುರುತು ಪತ್ತೆಯಾಗಿದೆ DNA ವರದಿಯಿಂದ ಮೃತ ಯೋಧರ ಗುರುತು

Team Newsnap Team Newsnap

2 ನೇ ಬಾರಿಗೆ ಹಿಜಾಬ್​​ ಅರ್ಜಿ ತುರ್ತು ವಿಚಾರಣೆ ಇಲ್ಲ ಎಂದ ಸುಪ್ರೀಂ​

ಹಿಜಾಬ್ ವಿವಾದದಲ್ಲಿ ಮಧ್ಯಪ್ರವೇಶಕ್ಕೆ ಸುಪ್ರೀಂಕೋರ್ಟ್ ನಕಾರ ಸೂಚಿಸಿದೆ. ಸುಪ್ರೀಂಕೋರ್ಟ್​ಗೆ ಮಧ್ಯಂತರ ಆದೇಶ ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು. ಇಂದು ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ಸುಪ್ರೀಂಕೋರ್ಟ್, ಮೊದಲು ಹೈಕೋರ್ಟ್ ವಿಚಾರಣೆ

Team Newsnap Team Newsnap

ಚೆಸ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಆಕಾಶ್ ಎಸ್ ತಗಡೂರು

ಬೆಂಗಳೂರಿನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿದ ಚೆಸ್ ಪಂದ್ಯಾವಳಿಯಲ್ಲಿ ರಾಜಾಜಿನಗರದ ಶ್ರೀ ಅರಬಿಂದೊ ಪಿಯು ಕಾಲೇಜು ಪ್ರಥಮ ಪಿಯು ವಿದ್ಯಾರ್ಥಿ ಆಕಾಶ್ ಎಸ್ ತಗಡೂರು ಪ್ರಥಮ

Team Newsnap Team Newsnap

Follow US

Find US on Social Medias
- Advertisement -
Ad image
Global Coronavirus Cases

Confirmed

651.92M

Death

6.66M

More Information:Covid-19 Statistics