ಕಿರಿದಾದ ಬೆಟ್ಟ ಗುಡ್ಡಗಳ ನಡುವೆ
ಕಾವೇರಿ ಧುಮ್ಮಿಕಿ ಹರಿಯುವಳು,,
ಹಲವು ಕೆರೆತೊರೆಗಳ ಜೊತೆಯಾಗಿ
ಹಮ್ಮುಬಿಮ್ಮಿಲ್ಲದೆ ಕಡಲ ಸೇರುವಳು,
ಲಕ್ಷ್ಮಣ ಕಪಿಲೆ ತುಂಗಾ ಭದ್ರೆಗೂಡಿ
ರಾಗ ಭಾವ ಹಂಸಗೀತೆಯಾಡಿದೆ,,
ಅಂದದ ಮೈವೆರಿ ಮೈನವಿರೇಳಿಸುತ
ನೋವ ಮರೆಸುತ ನಲಿಸಿದೆ
ಸೊಬಗ ಚೆಲುವಿನಲ್ಲು ಓಪು
ದುಃಖ ಮರೆಸಿ ಹೃದಯ ಹಾಡಿದೆ,,
ಉದುರಿದ ಋಕ್ಷ ರೆಂಬೆ ಕೊಂಬೆಯಲಿ
ವಸಂತದಲಿ ಅಲಗು ಚಿಗುರಿದೆ
ನಗುವ ವದನದಲ್ಲು ಬಂಧವಿದೆ
ಮರೆಸಿ ನಡೆವ ಸ್ನೇಹ ಒಲುಮೆಯಿದೆ,,
ಸತ್ಯ ಶಾಂತಿ ಪ್ರಕೃತಿಮಾತೇಯಂತೆ ಹರಸಿ
ಭಾರತಾಂಬೆಯಂತೆ ಮಮತೆಯ ಉಸಿರಾಗಿಸಿದೆ
- ಚುನಾವಣಾ ಪ್ರಚಾರ ವೇದಿಕೆಯಲ್ಲೇ ಕುಸಿದ ಕೇಂದ್ರ ಸಚಿವ ಗಡ್ಕರಿ
- ರಾಹುಲ್ ಗಾಂಧಿ ‘ಪ್ರಧಾನಿಯಾಗಲು’ ಮೋದಿಗಿಂತ ಸಮರ್ಥರು : CM ಸಿದ್ದರಾಮಯ್ಯ
- 22 ಕೆಜಿ ಚಿನ್ನ, 6 ಕೋಟಿ ಮೌಲ್ಯದ ವಜ್ರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಜಪ್ತಿ
- ಇಂದು ಕೆ.ಪಿ. ನಂಜುಂಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
- ರಾಜಕೀಯ ಸ್ವಾರ್ಥಕ್ಕಾಗಿ ನೆರೆ ರಾಜ್ಯಕ್ಕೆ ಕಾವೇರಿ ನೀರು ಮಾರಿಕೊಂಡ ಕಾಂಗ್ರೆಸ್!