ಬದುಕಿಗೊಂದು ದೀವಿಗೆ…. ಭಗವದ್ಗೀತೆ

Team Newsnap
0 Min Read
Bhagavad-Gita meaning in kannada Shloka-8 ಬದುಕಿಗೊಂದು ದೀವಿಗೆ.... ಭಗವದ್ಗೀತೆ

ಭಗವದ್ಗೀತೆ ; ಅಧ್ಯಾಯ 1, ಶ್ಲೋಕ 8

ಭವಾನ್ಭಿಷ್ಮಶ್ಚ ಕರ್ಣಶ್ಚ
ಕೃಪಾಶ್ಚ ಸಮಿತಿಂಜಯಃ |
ಅಶ್ವತ್ಥಾಮ ವಿಕರ್ಣಶ್ಚ
ಸೌಮದತ್ತೀಸ್ ತಥೈವ ಚ ||

ಅನುವಾದ –

ಭವಾನ್—ನೀನು; ಭೀಷ್ಮಃ—ಭೀಷ್ಮ; ಚ—ಮತ್ತು; ಕರ್ಣಃ—ಕರ್ಣ; ಚ—ಮತ್ತು; ಕೃಪಾಃ—ಕೃಪಾ; ಚ—ಮತ್ತು; ಸಮಿತಿಂ-ಜಯಃ—ಯುದ್ಧದಲ್ಲಿ ವಿಜಯಿ; ಅಶ್ವತ್ಥಾಮ-ಅಶ್ವತ್ಥಾಮ; ವಿಕರ್ಣಃ—ವಿಕರ್ಣ; ಚ—ಮತ್ತು; ಸೌಮದತ್ತಿಃ—ಭೂರಿಶ್ರವ; ತಥಾ—ಹೀಗೆ; ಏವ—ಸಹ; ಚ-ಹಾಗೂ

ಅರ್ಥ

ಯುದ್ಧದಲ್ಲಿ ಜಯಶಾಲಿಯಾದ ಭೀಷ್ಮ, ಕರ್ಣ, ಕೃಪ, ಅಶ್ವಥಾಮ, ವಿಕರ್ಣ ಮತ್ತು ಭೂರಿಶ್ರವ ಮುಂತಾದ ವ್ಯಕ್ತಿಗಳು ಇದ್ದಾರೆ

ಭಗವದ್ಗೀತೆ ( Bhagavad-Gita )

ಭಗವದ್ಗೀತೆ 01 08

Share This Article
Leave a comment