ಭಗವದ್ಗೀತೆ ; ಅಧ್ಯಾಯ 1, ಶ್ಲೋಕ 8
ಭವಾನ್ಭಿಷ್ಮಶ್ಚ ಕರ್ಣಶ್ಚ
ಕೃಪಾಶ್ಚ ಸಮಿತಿಂಜಯಃ |
ಅಶ್ವತ್ಥಾಮ ವಿಕರ್ಣಶ್ಚ
ಸೌಮದತ್ತೀಸ್ ತಥೈವ ಚ ||
ಅನುವಾದ –
ಭವಾನ್—ನೀನು; ಭೀಷ್ಮಃ—ಭೀಷ್ಮ; ಚ—ಮತ್ತು; ಕರ್ಣಃ—ಕರ್ಣ; ಚ—ಮತ್ತು; ಕೃಪಾಃ—ಕೃಪಾ; ಚ—ಮತ್ತು; ಸಮಿತಿಂ-ಜಯಃ—ಯುದ್ಧದಲ್ಲಿ ವಿಜಯಿ; ಅಶ್ವತ್ಥಾಮ-ಅಶ್ವತ್ಥಾಮ; ವಿಕರ್ಣಃ—ವಿಕರ್ಣ; ಚ—ಮತ್ತು; ಸೌಮದತ್ತಿಃ—ಭೂರಿಶ್ರವ; ತಥಾ—ಹೀಗೆ; ಏವ—ಸಹ; ಚ-ಹಾಗೂ
ಅರ್ಥ
ಯುದ್ಧದಲ್ಲಿ ಜಯಶಾಲಿಯಾದ ಭೀಷ್ಮ, ಕರ್ಣ, ಕೃಪ, ಅಶ್ವಥಾಮ, ವಿಕರ್ಣ ಮತ್ತು ಭೂರಿಶ್ರವ ಮುಂತಾದ ವ್ಯಕ್ತಿಗಳು ಇದ್ದಾರೆ
ಭಗವದ್ಗೀತೆ ( Bhagavad-Gita )
ಭಗವದ್ಗೀತೆ 01 08
- ರೇವಣ್ಣ ಕೇಂದ್ರ ಕಾರಾಗೃಹಕ್ಕೆ ಶಿಪ್ಟ್ : 4567 ಖೈದಿ ಸಂಖ್ಯೆ ನೀಡಿಕೆ
- SSLC ಫಲಿತಾಂಶ ಪರಿಶೀಲಿಸಲು ಸುಲಭ ಹಂತಗಳು : ವಿವರ
- ಈಜು ಕಲಿಯಲು ಹೋದ 10 ವರ್ಷದ ಬಾಲಕ ನೀರುಪಾಲು
- ನಾಳೆ ( May 9 ) SSLC ಫಲಿತಾಂಶ ಪ್ರಕಟ
- ರಾಜ್ಯದ ಎರಡೂ ಹಂತದ ಮತದಾನದ ವಿವರ : ಮಂಡ್ಯ ಪ್ರಥಮ – ಬೆಂಗಳೂರು ದಕ್ಷಿಣ ಕೊನೆ
- ಹೆಚ್.ಡಿ ರೇವಣ್ಣಗೆ ಹೊಟ್ಟೆ ಉರಿ, ಎದೆನೋವು: ದಿಢೀರ್ ಆಸ್ಪತ್ರೆಗೆ ಶಿಫ್ಟ್!