ಭಗವದ್ಗೀತೆ ; ಅಧ್ಯಾಯ 1, ಶ್ಲೋಕ 8
ಭವಾನ್ಭಿಷ್ಮಶ್ಚ ಕರ್ಣಶ್ಚ
ಕೃಪಾಶ್ಚ ಸಮಿತಿಂಜಯಃ |
ಅಶ್ವತ್ಥಾಮ ವಿಕರ್ಣಶ್ಚ
ಸೌಮದತ್ತೀಸ್ ತಥೈವ ಚ ||
ಅನುವಾದ –
ಭವಾನ್—ನೀನು; ಭೀಷ್ಮಃ—ಭೀಷ್ಮ; ಚ—ಮತ್ತು; ಕರ್ಣಃ—ಕರ್ಣ; ಚ—ಮತ್ತು; ಕೃಪಾಃ—ಕೃಪಾ; ಚ—ಮತ್ತು; ಸಮಿತಿಂ-ಜಯಃ—ಯುದ್ಧದಲ್ಲಿ ವಿಜಯಿ; ಅಶ್ವತ್ಥಾಮ-ಅಶ್ವತ್ಥಾಮ; ವಿಕರ್ಣಃ—ವಿಕರ್ಣ; ಚ—ಮತ್ತು; ಸೌಮದತ್ತಿಃ—ಭೂರಿಶ್ರವ; ತಥಾ—ಹೀಗೆ; ಏವ—ಸಹ; ಚ-ಹಾಗೂ
ಅರ್ಥ
ಯುದ್ಧದಲ್ಲಿ ಜಯಶಾಲಿಯಾದ ಭೀಷ್ಮ, ಕರ್ಣ, ಕೃಪ, ಅಶ್ವಥಾಮ, ವಿಕರ್ಣ ಮತ್ತು ಭೂರಿಶ್ರವ ಮುಂತಾದ ವ್ಯಕ್ತಿಗಳು ಇದ್ದಾರೆ
ಭಗವದ್ಗೀತೆ ( Bhagavad-Gita )
ಭಗವದ್ಗೀತೆ 01 08
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್

- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ

- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು

- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ

- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ

- ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ




More Stories
ಶಿವರಾತ್ರಿ – 2023 || ಶಿವ ಸ್ತೋತ್ರ || ShivaRatri – 2023
ಬದುಕಿಗೊಂದು ದೀವಿಗೆ…. ಭಗವದ್ಗೀತೆ
ಬದುಕಿಗೊಂದು ದೀವಿಗೆ…. ಭಗವದ್ಗೀತೆ