ಮಂಡ್ಯ ಜಿಲ್ಲಾ ಕಸಾಪ ಅಧ್ಯಕ್ಷರಾಗಿ ರವಿ ಚಾಮಲಾಪುರ ಆಯ್ಕೆ

Team Newsnap
0 Min Read

ಮಂಡ್ಯ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರಾಗಿ ಸಿ ಕೆ ರವಿಕುಮಾರ್ ಚಾಮಲಾಪುರ ಆಯ್ಕೆಯಾದರು.

ಇಂದು ನಡೆದ ಚುನಾವಣೆ ರವಿಕುಮಾರ್ 2072 ಮತಗಳ ಆಂತರದಿಂದ ಗೆಲುವು ಸಾಧಿಸಿದರು.

ರವಿಕುಮಾರ್ ಅವರು ಎರಡನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾದರು.

ಮತದಾನದ ವಿವರ :

ravi chamlapur1
Share This Article
Leave a comment