ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೆ ಪಕ್ಷ ನಿಷ್ಠೆನೂ ಇಲ್ಲ ವ್ಯಕ್ತಿ ನಿಷ್ಠೆಯೂ ಇಲ್ಲ. ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟೀಕಿಸಿದರು
ಮಂಡ್ಯ ಜನಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಸಚಿವೆ ರಾಜಕಾರಣದಲ್ಲಿ ವ್ಯಕ್ತಿ ಅಥವಾ ಪಕ್ಷ ನಿಷ್ಠೆ ಇರಬೇಕು.
ಹೆಚ್ಚಿನವರಿಗೆ ಪಕ್ಷ ನಿಷ್ಠೆ ಕೆಲವರಿಗೆ ವ್ಯಕ್ತಿ ನಿಷ್ಠೆ ಇರುತ್ತದೆ. ಆದರೆ ಈ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೆ ಪಕ್ಷ ನಿಷ್ಠೆನೂ ಇಲ್ಲ ವ್ಯಕ್ತಿ ನಿಷ್ಠೆಯೂ ಇಲ್ಲ. ಎಂದು ಕುಟುಕಿದರು
ಪಕ್ಷ ನಿಷ್ಠೆ ಇದ್ದಿದ್ರೆ ಕಾಂಗ್ರೆಸ್ ಬಿಟ್ಟು ಸೋಮಶೇಖರ್ ಬಳಿ ಬರುತ್ತಿರಲಿಲ್ಲ. ಇಲ್ಲ ವ್ಯಕ್ತಿ ನಿಷ್ಠೆ ಇದ್ದಿದ್ರೆ ಸೋಮಶೇಖರ್ ಬಿಟ್ಟು ಹೋಗ್ತಾ ಇರಲಿಲ್ಲ.ಎರಡು ಇಲ್ಲದ ವ್ಯಕ್ತಿಯನ್ನ ಮಂಡ್ಯದ ಜನ ನಂಬುತ್ತಾರೆಯೇ ಎಂದು ಪ್ರಶ್ನೆ ಮಾಡಿದರು.
ಲಾಭಕ್ಕಾಗಿ ಬರುವ ಅವಕಾಶವಾದಿಗಳನ್ನು ಮಂಡ್ಯದ ಜನ ಹತ್ತಿರ ಸೇರಿಸಬಾರದು.
ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿಗೌಡ ವಿರುದ್ಧ ಶೋಭ ಕರಂದ್ಲಾಜೆಯೂ ಕಿಡಿಕಾರಿದರು.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಸಪ್ತಪದಿ ತುಳಿದ ಮೂರೇ ದಿನದಲ್ಲಿ ಹೃದಯಾಘಾತದಿಂದ ನವವಿವಾಹಿತ ಅಕಾಲಿಕ ಸಾವು
ಏ.7 ಕ್ಕೆ ಮೇಲುಕೋಟೆ ವೈರಮುಡಿ ಉತ್ಸವ
ಮಂಡ್ಯದಲ್ಲಿ ಭೀಕರ ಅಪಘಾತ: ಸಾಫ್ಟ್ವೇರ್ ಇಂಜಿನಿಯರ್ ದಾರುಣ ಸಾವು