ಎಸ್ಎಸ್ಎಲ್ಸಿ ಮಂಡಳಿ ಬಿಡುಗಡೆ ಮಾಡಿರುವ ತಾತ್ಕಾಲಿಕ ವೇಳಾಪಟ್ಟಿಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಆಕ್ಷೇಪಣೆ ಸಲ್ಲಿಸಲು ನವೆಂಬರ್ 28 ರ ವರೆಗೆ ಅವಕಾಶ ನೀಡಲಾಗಿದೆ.ಮೈಸೂರಿನ ‘ಶಕ್ತಿಧಾಮ’ಕ್ಕೆ ಭೇಟಿ ನೀಡಿದ ಸಂಸದೆ ಸುಮಲತಾ : ರಾಜ್ ಕುಟುಂಬಕ್ಕೆ ಧನ್ಯವಾದ
ಏಪ್ರಿಲ್ 1 – ಪ್ರಥಮ ಭಾಷೆ ವಿಷಯ,
ಏಪ್ರಿಲ್ 4 – ಗಣಿತ,
ಏಪ್ರಿಲ್ 6 – ದ್ವಿತೀಯ ಭಾಷೆ ವಿಷಯ,
ಏಪ್ರಿಲ್ 10 – ವಿಜ್ಞಾನ,
ಏಪ್ರಿಲ್ 12 – ತೃತೀಯ ಭಾಷೆ ವಿಷಯ,
ಏಪ್ರಿಲ್ 15 – ಸಮಾಜ ವಿಜ್ಞಾನ ವಿಷಯಗಳ ಪರೀಕ್ಷೆಗಳು ನಿಗದಿಯಾಗಿದೆ.
More Stories
ಪ್ರಯಾಗ್ರಾಜ್ ಕುಂಭಮೇಳಕ್ಕೆ ತೆರಳಿದ್ದ ಕುಟುಂಬ – 6 ಮಂದಿ ಅಪಘಾತದಲ್ಲಿ ದುರ್ಮರಣ
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಬೆಂಕಿ: ಅರಣ್ಯ ಇಲಾಖೆ ಸಿಬ್ಬಂದಿಗಳ ರಕ್ಷಣಾ ಕಾರ್ಯಾಚರಣೆ
ಮಂಡ್ಯದಲ್ಲಿ ಜಮೀನಿಗೆ ಹೋದ ರೈತನ ಮೇಲೆ ಚಿರತೆ ದಾಳಿ