ನಾನು ಇರೋದೇ ಬ್ಲ್ಯಾಕ್. ನನ್ನ ಕಲರ್ ಬ್ಲ್ಯಾಕ್. ಅದು ಬ್ಲ್ಯಾಕ್ ಮೇಲ್ ಥರಾ ಕಂಡರೆ ನಾನು ಏನ್ ಮಾಡೋಕೆ ಆಗುತ್ತೆ ಎಂದು ಕಿಚಾಯಿಸಿದ್ದಾರೆ.ಇದನ್ನು ಓದಿ –ಮೈಸೂರು- ಬೆಂಗಳೂರು ಹೈವೇನಲ್ಲಿ ಹೆದ್ದಾರಿ ಗಸ್ತು ಸಿಬ್ಬಂದಿ ನಿಯೋಜನೆ: ಸಂಸದ ಪ್ರತಾಪ್ ಸಿಂಹ
ಸಿಪಿವೈ ಆರೋಪಕ್ಕೆ ಸಂಬಂಧಿಸಿ ಮಾಧ್ಯಮಗಳ ಜೊತೆ ಮಾತನಾಡಿರುವ ಕುಮಾರಸ್ವಾಮಿ ನಾನ್ಯಾಕೆ ಬ್ಲ್ಯಾಕ್ಮೇಲ್ ಮಾಡಲಿ. ಯಾರೇ ಸರ್ಕಾರದಿಂದ ದುಡ್ಡು ತಂದರೂ, ಯಾವುದೇ ಅಭಿವೃದ್ಧಿ ಕಾರ್ಯಕ್ರಮ ನಡೆದರೂ, ಅದು ಆ ಕ್ಷೇತ್ರದ ಶಾಸಕನ ನೇತೃತ್ವದಲ್ಲಿಯೇ ನಡೆಯಬೇಕು.
ಸರ್ಕಾರದ ಗೈಡ್ಲೈನ್ ಇರೋದೇ ಅದು. ಯಾವನೇ ದುಡ್ಡು ತರಲಿ. ಆ ಕ್ಷೇತ್ರದ ಶಾಸಕರ ಉಪಸ್ಥಿತಿಯಲ್ಲೇ ಕಾರ್ಯಕ್ರಮ ಆಗಬೇಕು.
20 ವರ್ಷ ಶಾಸಕರಾಗಿ, ಮಂತ್ರಿಯಾಗಿ ಇಷ್ಟೂ ಗೊತ್ತಿಲ್ವಾ? ಯಾಕೆ ಅನಾಗರಿಕರ ವರ್ತನೆ ಮಾಡಬೇಕಾ ಎಂದು ಯೋಗೇಶ್ವರ್ ವಿರುದ್ಧ ಕಿಡಿಕಾರಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು