KRSನಿಂದ ಭಾರಿ ನೀರು ಬಿಡುಗಡೆ – ಮುತ್ತತ್ತಿ, ಗಾಣಾಳು ಫಾಲ್ಸ್ ಗೆ ಪ್ರವೇಶ ನಿಷೇಧ : ಮಂಡ್ಯ ಡಿಸಿ ಆದೇಶ

Team Newsnap
0 Min Read

ಕೆ.ಆರ್‌ಎಸ್ ಡ್ಯಾಮ್​ ಭರ್ತಿಯಾಗಿ ಕಾವೇರಿ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿಬಿಟ್ಟ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಪ್ರವಾಸಿತಾಣಗಳಾದ ಮುತ್ತತ್ತಿ ಮತ್ತು ಗಾಣಾಳು ಫಾಲ್ಸ್​ಗೆ ಪ್ರವೇಶ ನಿರ್ಬಂಧಿಸಿ ಮಂಡ್ಯ ಜಿಲ್ಲಾಧಿಕಾರಿ ಎಸ್.ಅಶ್ವಥಿ ಆದೇಶ ಹೊರಡಿಸಿದ್ದಾರೆ.

rain,dam,water

ವಾರಾಂತ್ಯ ಹಿನ್ನೆಲೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಪ್ರವಾಸಿ ತಾಣಗಳಿಗೆ ಆಗಮಿಸುತ್ತಿದ್ದಾರೆ.ಇದನ್ನು ಓದಿ –ನಾಳೆಯಿಂದ ಮೊಸರು, ಮಜ್ಜಿಗೆ, ಲಸ್ಸಿ ಉತ್ಪನ್ನಗಳ ಬೆಲೆ ಹೆಚ್ಚಳ

ಪ್ರವಾಸಿಗರನ್ನು ಚೆಕ್​ ಪೋಸ್ಟ್​ ಬಳಿಯೇ ತಡೆದು ವಾಪಸ್ ಕಳುಹಿಸಲಾಗುತ್ತಿದೆ. ಇನ್ನೂ ನದಿ ಪಾತ್ರದಲ್ಲೂ ಪೊಲೀಸರು ಗಸ್ತು ತಿರುಗುತ್ತಿದ್ದಾರೆ.

Share This Article
Leave a comment