ರಾಗಿಮುದ್ದನಹಳ್ಳಿಯ ಡಿಎನ್ಆರ್ ಸ್ಪೈಸ್ ಮತ್ತು ಮಾಸಾಲ ಪುಡ್ ಇಂಡಸ್ಟ್ರಿ ಮಾಲೀಕ ರಾಜೇಗೌಡರ ತಂದೆ ಕಳೆದ ರಾತ್ರಿ ನಿಧನರಾದರು.
ಕೃಷಿಕರು, ವ್ಯಾಪಾರಸ್ಥರೂ ಆಗಿದ್ದ ಉರಮಾರಕಸಲಗೆರೆ ಗ್ರಾಮದ ದೇವೇಗೌಡರು (90) ಯಾವುದೇ ಖಾಯಲೆಗಳೂ ಇಲ್ಲದೇ ವಯೋಸಹಜವಾಗಿ ನಿಧನರಾದರು.
ಪತ್ನಿ ನಿಂಗಮ್ಮ, ಐವರು ಗಂಡು ಮಕ್ಕಳು, ಓರ್ವ ಪುತ್ರಿ ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಇಂದು 11.30 ರ ವೇಳೆಗೆ ಉರಮಾರ್ ಕಸಲಗೆರೆ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ಹೇಳಿವೆ.
- ಚುನಾವಣಾ ಪ್ರಚಾರ ವೇದಿಕೆಯಲ್ಲೇ ಕುಸಿದ ಕೇಂದ್ರ ಸಚಿವ ಗಡ್ಕರಿ
- ರಾಹುಲ್ ಗಾಂಧಿ ‘ಪ್ರಧಾನಿಯಾಗಲು’ ಮೋದಿಗಿಂತ ಸಮರ್ಥರು : CM ಸಿದ್ದರಾಮಯ್ಯ
- 22 ಕೆಜಿ ಚಿನ್ನ, 6 ಕೋಟಿ ಮೌಲ್ಯದ ವಜ್ರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಜಪ್ತಿ
- ಇಂದು ಕೆ.ಪಿ. ನಂಜುಂಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
- ರಾಜಕೀಯ ಸ್ವಾರ್ಥಕ್ಕಾಗಿ ನೆರೆ ರಾಜ್ಯಕ್ಕೆ ಕಾವೇರಿ ನೀರು ಮಾರಿಕೊಂಡ ಕಾಂಗ್ರೆಸ್!