ಕರ್ನಾಟಕದಲ್ಲಿ ಮಂಗಳವಾರ 22,758 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ.
ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದವರ ಸಂಖ್ಯೆ 588.
ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 38,224 ಮಂದಿ
- ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 24,72,973 ಕ್ಕೆ ಏರಿಕೆಯಾಗಿದೆ.
- ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 20,22,172
- ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 4,24,381 ಕ್ಕೆ ಇಳಿಕೆ.
- ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 26,399
ಜಿಲ್ಲಾವಾರು ವಿವರ:
ಬಾಗಲಕೋಟೆ | 211 |
ಬಳ್ಳಾರಿ | 718 |
ಬೆಳಗಾವಿ | 1260 |
ಬೆಂಗಳೂರು ಗ್ರಾಮಾಂತರ | 837 |
ಬೆಂಗಳೂರು ನಗರ | 6243 |
ಬೀದರ್ | 48 |
ಚಾಮರಾಜನಗರ | 282 |
ಚಿಕ್ಕಬಳ್ಳಾಪುರ | 176 |
ಚಿಕ್ಕಮಗಳೂರು | 797 |
ಚಿತ್ರದುರ್ಗ | 392 |
ದಕ್ಷಿಣಕನ್ನಡ | 755 |
ದಾವಣಗೆರೆ | 515 |
ಧಾರವಾಡ | 709 |
ಗದಗ | 259 |
ಹಾಸನ | 1285 |
ಹಾವೇರಿ | 168 |
ಕಲಬುರಗಿ | 165 |
ಕೊಡಗು | 213 |
ಕೋಲಾರ | 585 |
ಕೊಪ್ಪಳ | 206 |
ಮಂಡ್ಯ | 244 |
ಮೈಸೂರು | 2241 |
ರಾಯಚೂರು | 430 |
ರಾಮನಗರ | 252 |
ಶಿವಮೊಗ್ಗ | 529 |
ತುಮಕೂರು | 1312 |
ಉಡುಪಿ | 640 |
ಉತ್ತರಕನ್ನಡ | 992 |
ವಿಜಯಪುರ | 141 |
ಯಾದಗಿರಿ | 153 |
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ