ಇರುಳಲಷ್ಟೇ ಬಿರಿಯುವಮೊಗ್ಗಿಗೂ ಸಿಗ್ಗು ತಂದುಹೆಣ್ತನದ ಹೆಬ್ಬಯಕೆಯಪುಷ್ಪದೊಳಗಿಟ್ಟವರಾರು?
ಅಗೋಚರ ಆವಿಯಾಗಿಕಾರ್ಮೋಡದೊಳು ಕುಳಿತರೂಪವಿರದ ಆ ಹನಿಯೊಳುಜೀವಕಳೆಯ ತುಂಬಿದವರಾರು?
ಬಿದ್ದ ಮಳೆ ಹನಿಯಾಗಿನದಿಯಾಗಿ ಕಡಲ ತಾ ಸೇರಿಮತ್ತೆ ಕಾರ್ಮೋಡವಾಗುವರೂಪಾಂತರ ರೂಪಿಸಿದವರಾರು?
Your email address will not be published. Required fields are marked *
Comment *
Name *
Email *
Website
Save my name, email, and website in this browser for the next time I comment.
Δ
More Stories
ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
ಮೈಸೂರು ಜಿಲ್ಲೆಯ ಸಂಕ್ಷಿಪ್ತ ಮಾಹಿತಿಯ ಕವನ
ರಾಮನಗರ ಜಿಲ್ಲೆಯ ಸಂಕ್ಷಿಪ್ತ ಪರಿಚಯದ ಕವನ (ಜಿಲ್ಲೆ ೨೯)