ಇರುಳಲಷ್ಟೇ ಬಿರಿಯುವ
ಮೊಗ್ಗಿಗೂ ಸಿಗ್ಗು ತಂದು
ಹೆಣ್ತನದ ಹೆಬ್ಬಯಕೆಯ
ಪುಷ್ಪದೊಳಗಿಟ್ಟವರಾರು?
ಅಗೋಚರ ಆವಿಯಾಗಿ
ಕಾರ್ಮೋಡದೊಳು ಕುಳಿತ
ರೂಪವಿರದ ಆ ಹನಿಯೊಳು
ಜೀವಕಳೆಯ ತುಂಬಿದವರಾರು?
ಬಿದ್ದ ಮಳೆ ಹನಿಯಾಗಿ
ನದಿಯಾಗಿ ಕಡಲ ತಾ ಸೇರಿ
ಮತ್ತೆ ಕಾರ್ಮೋಡವಾಗುವ
ರೂಪಾಂತರ ರೂಪಿಸಿದವರಾರು?
- ಪೋಷಕರ ಕಣ್ಣೆದುರೇ ಮಕ್ಕಳು ನೀರುಪಾಲು
- ಪ್ರೀತಿಯೆಂದರೆ…. ಇಷ್ಟೇನಾ
- ಹಾಸನ ಅಶ್ಲೀಲ ವಿಡಿಯೋಗಳನ್ನು ಹಂಚುವುದು ಶಿಕ್ಷಾರ್ಹ ಅಪರಾಧ: ಎಸ್ಐಟಿ
- ಕುಸ್ತಿಪಟು ಭಜರಂಗ್ ಪುನಿಯಾ ನಾಡಾದಿಂದ ಅಮಾನತು
- ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
- ಲೋಕಾಯುಕ್ತರ ಹೆಸರಿನಲ್ಲಿ ಬೆಸ್ಕಾಂ ಎಂಡಿಗೆ ಬೆದರಿಕೆ – ದೂರು ದಾಖಲು
- ಸಂಚಾರ ನಿಯಮಗಳ ಉಲ್ಲಂಘನೆ: ರಾಜ್ಯದಲ್ಲಿ 1,700 ಕೋಟಿ ರೂ. ದಂಡ ಬಾಕಿ
- ಜಾಮೀನು ಅರ್ಜಿ ವಜಾ : ಮಾಜಿ ಸಚಿವ HD ರೇವಣ್ಣ ಬಂಧನ
- ಪ್ರಜ್ವಲ್ ಕೇಸನ್ನು ನಾವು ಯಾರು ಬೆಂಬಲಿಸಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ : ಬಿ.ವೈ ವಿಜಯೇಂದ್ರ