
ಇರುಳಲಷ್ಟೇ ಬಿರಿಯುವ
ಮೊಗ್ಗಿಗೂ ಸಿಗ್ಗು ತಂದು
ಹೆಣ್ತನದ ಹೆಬ್ಬಯಕೆಯ
ಪುಷ್ಪದೊಳಗಿಟ್ಟವರಾರು?
ಅಗೋಚರ ಆವಿಯಾಗಿ
ಕಾರ್ಮೋಡದೊಳು ಕುಳಿತ
ರೂಪವಿರದ ಆ ಹನಿಯೊಳು
ಜೀವಕಳೆಯ ತುಂಬಿದವರಾರು?
ಬಿದ್ದ ಮಳೆ ಹನಿಯಾಗಿ
ನದಿಯಾಗಿ ಕಡಲ ತಾ ಸೇರಿ
ಮತ್ತೆ ಕಾರ್ಮೋಡವಾಗುವ
ರೂಪಾಂತರ ರೂಪಿಸಿದವರಾರು?
- ಮಂಡ್ಯ ನಗರಕ್ಕೆ ನೀರು ಸರಬರಾಜು ದರ ಮಾಸಿಕ 225 ರು ನಿಗದಿ – ಜಿಲ್ಲಾ ಮಂತ್ರಿ ಸೂಚನೆ
- 4144 ಮೆಟ್ರಿಕ್ ಟನ್ ದಾಟಿದ ‘ಮೈಸೂರು ಸ್ಯಾಂಡಲ್ ಸೋಪ್’ ಮಾಸಿಕ ಉತ್ಪಾದನೆ
- ನಂದಿನಿ ಹಾಲಿನ ದರ ಏರಿಕೆ ?
- ಶೀಘ್ರದಲ್ಲೇ BMTCಗೆ 921 ಎಲೆಕ್ಟ್ರಿಕ್ ಬಸ್ : ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ
- ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ತಲಾ 25 ಕೋಟಿ ರು ಅನುದಾನ ಬಿಡುಗಡೆ – ಸಿಎಂ
- ಐಸಿಸ್ ಉಗ್ರರ ಬೆಂಬಲಿಗನ ಜೊತೆ ವೇದಿಕೆ ಹಂಚಿಕೊಂಡ ಸಿಎಂ : ಯತ್ನಾಳ್
- ಬರ ನಿರ್ವಹಣೆ : 31 ಜಿಲ್ಲೆಗಳಿಗೆ 324 ಕೋಟಿ ಬಿಡುಗಡೆ: ಕೃಷಿ ಸಚಿವರು
- ಅನ್ನಭಾಗ್ಯ : ಹಣ ಮನೆಯ 2ನೇ ಯಜಮಾನರ ಖಾತೆಗೆ
- ರಾಜ್ಯದ 63 ಕಡೆ ಲೋಕಾ ದಾಳಿ – ಭ್ರಷ್ಟರನ್ನು ಜಾಲಾಡುತ್ತಿರುವ ಅಧಿಕಾರಿಗಳು