ರಾಜ್ಯದ ಹವಾಮಾನ ವರದಿ (Weather Report) : 01-05-2022
ಬೆಂಗಳೂರು ಸೇರಿದಂತೆ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣದ ಸಾಧ್ಯತೆ ಇದೆ.
ರಾಜ್ಯದ ಕೆಲವು ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಮಂಡ್ಯ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 36 ಡಿಗ್ರಿ C ಹಾಗೂ ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.
ರಾಯಚೂರು ಅತ್ಯಧಿಕ 42° ಸಿ ಹೊಂದಿದೆ.
| SL.No | DISTRICT | WHEATHER | RAIN PROBABLITY |
| 1. | ಬಾಗಲಕೋಟೆ | 39 C – 26 C | ಬಿಸಿಲು |
| 2. | ಬೆಂಗಳೂರು ಗ್ರಾಮಾಂತರ | 34 C -19 C | ಬಿಸಿಲು,ಮೋಡ ಕವಿದ ವಾತಾವರಣ |
| 3. | ಬೆಂಗಳೂರು ನಗರ | 34 C – 19 C | ಬಿಸಿಲು, ಮೋಡ ಕವಿದ ವಾತಾವರಣ |
| 4. | ಬೆಳಗಾವಿ | 34 C – 23 C | ಬಿಸಿಲು |
| 5. | ಬಳ್ಳಾರಿ | 41 C – 27 C | ಬಿಸಿಲು |
| 6. | ಬೀದರ್ | 40 C – 26 C | ಬಿಸಿಲು, ಮೋಡ ಕವಿದ ವಾತಾವರಣ |
| 7. | ವಿಜಯಪುರ | 40 C – 27 C | ಬಿಸಿಲು |
| 8. | ಚಾಮರಾಜನಗರ | 35 C – 23 C | ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ – 70% |
| 9. | ಚಿಕ್ಕಬಳ್ಳಾಪುರ | 35 C – 21 C | ಬಿಸಿಲು, ಮೋಡ ಕವಿದ ವಾತಾವರಣ |
| 10. | ಚಿಕ್ಕಮಗಳೂರು | 33 C – 21 C | ಮಳೆಯ ಸಂಭವನೀಯತೆ – 50% |
| 11. | ಚಿತ್ರದುರ್ಗ | 37 C – 24 C | ಬಿಸಿಲು |
| 12. | ದಕ್ಷಿಣಕನ್ನಡ | 33 C – 27 C | ಬಿಸಿಲು, ಮೋಡ ಕವಿದ ವಾತಾವರಣ |
| 13. | ದಾವಣಗೆರೆ | 38 C – 24 C | ಬಿಸಿಲು |
| 14. | ಧಾರವಾಡ | 37 C – 22 C | ಬಿಸಿಲು |
| 15. | ಗದಗ | 38 C – 23 C | ಬಿಸಿಲು |
| 16. | ಕಲ್ಬುರ್ಗಿ | 41 C – 28 C | ಬಿಸಿಲು |
| 17. | ಹಾಸನ | 33 C – 22 C | ಮಳೆಯ ಸಂಭವನೀಯತೆ – 50% |
| 18. | ಹಾವೇರಿ | 38 C – 24 C | ಬಿಸಿಲು |
| 19. | ಕೊಡಗು | 31 C – 20 C | ಮಳೆಯ ಸಂಭವನೀಯತೆ – 80% |
| 20. | ಕೋಲಾರ | 36 C – 23 C | ಬಿಸಿಲು |
| 21. | ಕೊಪ್ಪಳ | 38 C – 25 C | ಬಿಸಿಲು |
| 22. | ಮಂಡ್ಯ | 36 C – 22 C | ಬಿಸಿಲು, ಮಳೆಯ ಸಂಭವನೀಯತೆ – 50% |
| 23. | ಮೈಸೂರು | 34 C – 23 C | ಬಿಸಿಲು, ಮಳೆಯ ಸಂಭವನೀಯತೆ – 80% |
| 24. | ರಾಯಚೂರು | 42 C – 29 C | ಬಿಸಿಲು |
| 25. | ರಾಮನಗರ | 36 C – 22 C | ಮಳೆಯ ಸಂಭವನೀಯತೆ – 50% |
| 26. | ಶಿವಮೊಗ್ಗ | 37 C – 24 C | ಬಿಸಿಲು |
| 27. | ತುಮಕೂರು | 36 C – 22 C | ಬಿಸಿಲು |
| 28. | ಉಡುಪಿ | 34 C – 28 C | ಮೋಡ ಕವಿದ ವಾತಾವರಣ, ಬಿಸಿಲು |
| 29. | ವಿಜಯನಗರ | 41 C – 26 C | ಬಿಸಿಲು |
| 30. | ಯಾದಗಿರಿ | 42 C – 28 C | ಬಿಸಿಲು |
ಇದನ್ನು ಓದಿ : ಎಸ್ . ಎಂ . ಕೃಷ್ಣ ಮೊಮ್ಮಗ , ಡಿಕೆಶಿ ಅಳಿಯ ಅಮರ್ತ್ಯ ಹೆಗ್ಡೆ ಮದ್ದೂರು ಕ್ಷೇತ್ರದ ಕೈ ಅಭ್ಯರ್ಥಿ ?
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್

- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ

- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು

- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ

- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ

- ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ




More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು