ಮದುವೆ ಆಗಲು ವಧು ಸಿಗಲಿಲ್ಲವೆಂದು ಆತ್ಮಹತ್ಯೆಗೆ ಶರಣಾದ ಯುವಕ

Team Newsnap
0 Min Read

ಬೆಳಗಾವಿ : ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮದುವೆ ಆಗಲು ಹೆಣ್ಣು ಸಿಕ್ಕಿಲ್ಲವೆಂದು ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಶಾಂತಿನಾಥ ಸುರೇಶ ಕೇಸ್ತಿ (27) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ ) ಎಂದು ಗುರುತಿಸಲಾಗಿದೆ.

ಶಾಂತಿನಾಥ ಸುರೇಶ ಕೇಸ್ತಿ ಹುಕ್ಕೇರಿ ಪಟ್ಟಣದಲ್ಲಿ ಗ್ಯಾರೇಜ್ ನಡೆಸುತ್ತಿದ್ದು , ಸಾಲದ ಸುಳಿಗೆ ಕೂಡ ಸಿಲುಕಿದ್ದನು ಎಂದು ತಿಳಿದುಬಂದಿದೆ .ಬೆಂಗಳೂರಿನಲ್ಲಿ ರೇವ್ ಪಾರ್ಟಿ : 86 ಮಂದಿ ಬ್ಲಡ್ ರಿಪೋರ್ಟ್ ಪಾಸಿಟಿವ್

ಮದುವೆ ಆಗಲಿಲ್ಲ ಎಂಬ ಕೊರಗು ಕೂಡ ಇದ್ದುದ್ದರಿಂದ ಮನನೊಂದು ಸುರೇಶ್ ಗ್ಯಾರೇಜ್ ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Share This Article
Leave a comment