ನಾಕವೇನಲ್ಲ
ನನ್ನೊಳಗು
ಕಣ್ಣಕೆಳಗೆ
ಉರಿನಾಲಗೆ
ಮೈಯ ತುಂಬ
ಚಿತ್ತಾರ
ಕಡುಕತ್ತಲು
ಹುರಿ ನಡುಗಿಸಲು
ಬೆಳಗ ಬೇಕು
ನಾ ನಿಂತು
ಆಗೀಗ ಬರುವ
ಮರುತ ನಗುತ
ಜೀವ ಹಿಂಡುವ
ಆಟವಾಡುತ
ಕಣ್ಣ ಕಾಂತಿಯ
ಹರಡಿ ನಕ್ಕು
ನೋವ ನುಂಗಿ
ಬೆಳಕ ಚೆಲ್ಲಿ
ಒಡಲೊಳಗೆ
ಬಿಸಿಯುಸಿರ ತೈಲ
ನಾನಾಗಬೇಕು
ಬೆಳಕ ಶೈಲ
ನಾಕವೇನಲ್ಲ
ನನ್ನೊಳಗು
ಹೆಣ್ಣಲ್ಲವೆ
ದೀಪ
-ಡಾ.ಶುಭಶ್ರೀಪ್ರಸಾದ್
- Bengaluru Airport : ವಿಮಾನದಲ್ಲಿ ಅಕ್ರಮವಾಗಿ 10 ಅನಕೊಂಡ ಹಾವುಗಳ ಕಳ್ಳಸಾಗಾಟ
- ಏಪ್ರಿಲ್ 26ರಂದು ಮೈಸೂರಿನ ಪ್ರವಾಸಿ ತಾಣಗಳು ಬಂದ್
- ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
- ಈಶ್ವರಪ್ಪ ಬಿಜೆಪಿಯಿಂದ 6 ವರ್ಷ ಉಚ್ಛಾಟನೆ : ಶಿಸ್ತು ಸಮಿತಿ ನಿರ್ಧಾರ
- ನೇಹಾ ಹತ್ಯೆ ಪ್ರಕರಣ ಸಿಐಡಿಗೆ ವರ್ಗಾವಣೆ : ರಾಜ್ಯ ಸರ್ಕಾರದಿಂದ ಘೋಷಣೆ
- ಒಂದೇ ಕುಟುಂಬದ 6 ಮಂದಿ ನೀರಿನ ಪಾಲು