ನಾಕವೇನಲ್ಲ
ನನ್ನೊಳಗು
ಕಣ್ಣಕೆಳಗೆ
ಉರಿನಾಲಗೆ
ಮೈಯ ತುಂಬ
ಚಿತ್ತಾರ
ಕಡುಕತ್ತಲು
ಹುರಿ ನಡುಗಿಸಲು
ಬೆಳಗ ಬೇಕು
ನಾ ನಿಂತು
ಆಗೀಗ ಬರುವ
ಮರುತ ನಗುತ
ಜೀವ ಹಿಂಡುವ
ಆಟವಾಡುತ
ಕಣ್ಣ ಕಾಂತಿಯ
ಹರಡಿ ನಕ್ಕು
ನೋವ ನುಂಗಿ
ಬೆಳಕ ಚೆಲ್ಲಿ
ಒಡಲೊಳಗೆ
ಬಿಸಿಯುಸಿರ ತೈಲ
ನಾನಾಗಬೇಕು
ಬೆಳಕ ಶೈಲ
ನಾಕವೇನಲ್ಲ
ನನ್ನೊಳಗು
ಹೆಣ್ಣಲ್ಲವೆ
ದೀಪ
-ಡಾ.ಶುಭಶ್ರೀಪ್ರಸಾದ್
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್

- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ

- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು

- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ

- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ

- ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ




More Stories
“ಸ್ತ್ರೀ ಶಕ್ತಿ”
ಮನೆತನದ ಜೀವ ಮನುಜಕುಲದ ದೈವ
ಮಾನಿನಿಯ ಮನದ ಧ್ವನಿ