8 ಜನ IAS ಅಧಿಕಾರಿಗಳ ವರ್ಗಾವಣೆ : ಆರ್ ಲತಾ ಬೆಂ. ಗ್ರಾಮಾಂತರ ಡಿಸಿ

Team Newsnap
1 Min Read

ರಾಜ್ಯ ಸರ್ಕಾರ ಸೋಮವಾರ 8 ಮಂದಿ IAS ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.

ಇದನ್ನು ಓದಿ –ಕೆಆರ್‌ಎಸ್‌ನಿಂದ 75000 ಕ್ಯೂಸೆಕ್ ನೀರು ಬಿಡುಗಡೆ

ಇದನ್ನು ಓದಿಮಂಡ್ಯ: ಮದ್ದೂರು ZP AE ಮಹಾಲಿಂಗಯ್ಯ 35 ಸಾವಿರ ರು ಲಂಚ ಸ್ವೀಕಾರ – ACB ಬಲೆಗೆ

  1. ಆರ್ ಲತಾ – ಬೆಂಗಳೂರು ಗ್ರಾಮಾಂತರ ಡಿಸಿ
  2. ಶಿವಾನಂದ -ದಾವಣಗೆರೆ ಡಿಸಿ
  3. ಹೊನ್ನಾಂಬ – ಗದಗ ಡಿಸಿ
  4. ಕ್ಯಾಪ್ಟನ್ ರಾಜೇಂದ್ರ – ಸಹಕಾರ ಸಂಘ ಕಾರ್ಯದರ್ಶಿ
  5. ಆದಿತ್ಯ ಬಿಸ್ವಾಸ್ – ಬೆಂಗಳೂರು ವಿಭಾಗ ಪ್ರಾದೇಶಿಕ ಆಯುಕ್ತ
  6. ಸುಂದರೇಶ್ ಬಾಬು – ಸ್ಮಾರ್ಟ್ ಸಿಟಿ ಎಂಡಿ
  7. ವಿಕಾಶ್ ಕಿಶೋರ್ – ಕೆ ಪಿಎಸ್ ಸಿ ಕಾರ್ಯದರ್ಶಿ
  8. ಸ್ನೇಹಲ್ ಸುಧಾಕರ್ – ಉನ್ನತ ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿ
WhatsApp Image 2022 07 11 at 9.19.41 PM
WhatsApp Image 2022 07 11 at 9.19.49 PM
Share This Article
Leave a comment