ರಾಜ್ಯದಲ್ಲಿ 23 ಡಿವೈಎಸ್ಪಿ- 103 ಎಸಿಪಿ, ಇನ್‌ಸ್ಪೆಕ್ಟರ್ ವರ್ಗಾವಣೆ

Team Newsnap
1 Min Read

ರಾಜ್ಯದ 23 ಡಿವೈಎಸ್ಪಿ- ಎಸಿಪಿ ಹಾಗೂ 103 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.

ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ವರ್ಗಾವಣೆಯಾದ ಡಿವೈಎಸ್ಪಿ/ಎಸಿಪಿ:

ಇದನ್ನು ಓದಿ –ಎಸ್ ಎಂ ಕೃಷ್ಣ ಗೆ ‘ಪದ್ಮವಿಭೂಷಣ’ ಸಾಹಿತಿ ಬೈರಪ್ಪ , ಸುಧಾಮೂರ್ತಿಗೆ ಪದ್ಮಭೂಷಣ ಗೌರವ

ಟಿ. ಮಹದೇವ್; ಕೆ.ಜಿ. ಹಳ್ಳಿ ಉಪವಿಭಾಗ,

ಎಂ.ಜೆ. ಪೃಥ್ವಿ; ಸಂಚಾರ ಉ. ಉಪ ವಿಭಾಗ,

ಟಿ.ಆರ್. ಪುಟ್ಟಸ್ವಾಮಿಗೌಡ; ಸಿಸಿಬಿ

ಎನ್.ಟಿ. ಶ್ರೀನಿವಾಸ್ ರೆಡ್ಡಿ; ಎಚ್‌ಎಸ್‌ಆರ್‌ ಲೇಔಟ್ ಉಪ ವಿಭಾಗ.

ವರ್ಗಾವಣೆಯಾದ ಇನ್‌ಸ್ಪೆಕ್ಟರ್‌ಗಳು:

ಕೆ. ಪ್ರಶಾಂತ್; ತಲಘಟ್ಟಪುರ ಸಂಚಾರ ಠಾಣೆ,

ಎಚ್‌.ಎಂ. ರಂಗಸ್ವಾಮಿ; ರಾಮಮೂರ್ತಿನಗರ ಠಾಣೆ,

ಸಿ.ಇ. ಆನಂದ್‌ ನಾಯಕ; ಜಾಲಹಳ್ಳಿ ಸಂಚಾರ ಠಾಣೆ,

ಆರ್‌.ವಿ. ಮಂಜುನಾಥ್; ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆ,

ಧರ್ಮೇಗೌಡ; ದೇವನಹಳ್ಳಿ ಠಾಣೆ,

ಮನೋಜ್ ಎಚ್‌.ಎಚ್‌; ಬ್ಯಾಟರಾಯನಪುರ ಸಂಚಾರ ಠಾಣೆ,

ವಿ.ಹರೀಶ್; ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆ,

ರಾಘವೇಂದ್ರ ಇಮ್ರಾಪುರ; ವೈಟ್‌ಫೀಲ್ಡ್ ಸಂಚಾರ ಠಾಣೆ,

ಕೆ.ಓ.ಪುಟ್ಟ ಓಬಳ ರೆಡ್ಡಿ; ಬ್ಯಾಡರಹಳ್ಳಿ ಠಾಣೆ,

ಬಿ.ಎನ್. ಸಂದೀಪ್ ಕುಮಾರ್; ಗಿರಿನಗರ ಠಾಣೆ,

ವಿನೋದ್ ಭಟ್; ಹನುಮಂತನಗರ ಠಾಣೆ,

ಆರ್. ಮಂಜುನಾಥ್; ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆ,

ಎಸ್.ಮಂಜುನಾಥ್; ಎಚ್‌ಎಎಲ್ ಠಾಣೆ,

ಕೆ.ಎಚ್.ಮಹೇಂದ್ರಕುಮಾರ್; ವೈಟ್‌ಫೀಲ್ಡ್ ಠಾಣೆ,

ಎನ್‌.ಎನ್.ಕೇಶವಮೂರ್ತಿ; ಹಳೇ ಏರ್‌ಪೋರ್ಟ್ ಸಂಚಾರ ಠಾಣೆ,

ಎಸ್‌.ಲೂಯಿರಾಮ್ ರೆಡ್ಡಿ; ಬೆಳ್ಳಂದೂರು,

ಡಿ.ಆರ್.ಪ್ರಕಾಶ್; ವರ್ತೂರು ಠಾಣೆ

ಶಾಂತರಾಮ್; ಕಾಡುಗೋಡಿ ಠಾಣೆ,

ಪಿ.ಎನ್.ಅನಿಲ್‌ಕುಮಾರ್; ಮಾರತ್ತಹಳ್ಳಿ ಠಾಣೆ,

ಸಿ.ರವಿಕುಮಾರ್; ಆಡುಗೋಡಿಠಾಣೆ,

ಎಸ್.ವಿಜಯಲಕ್ಷ್ಮಿ; ಜಯನಗರ ಠಾಣೆ,

ಎಸ್‌.ಆರ್.ಮಂಜುನಾಥ್; ಕೆ.ಆರ್.ಪುರ ಠಾಣೆ,

ಜಿ.ಎಸ್. ಅನಿಲ್‌ ಕುಮಾರ್; ವಿವೇಕನಗರ ಠಾಣೆ,

ಎಚ್‌.ಎಸ್.ವಿನಯ್; ಮಡಿವಾಳ ಠಾಣೆ,

ಎಂ.ಆರ್.ನಟರಾಜ್; ಕಬ್ಬನ್‌ಪಾರ್ಕ್ ಸಂಚಾರ ಠಾಣೆ,

ಎಂ. ಪ್ರಶಾಂತ್; ಬೈಯಪ್ಪನಹಳ್ಳಿ ಠಾಣೆ,

ನಿಂಗನಗೌಡ ಪಾಟೀಲ; ಬ್ಯಾಟರಾಯನಪುರ ಠಾಣೆ,

ಜಿ.ಎನ್.ವೆಂಕಟಾಚಲಪತಿ; ಜೀವನ್‌ ಭಿಮಾನಗರ ಸಂಚಾರ ಠಾಣೆ,

ಎಂ.ಎಸ್.ಮಂಜುನಾಥ್; ಸಿಟಿ ಮಾರ್ಕೆಟ್ ಸಂಚಾರ ಠಾಣೆ.

Share This Article
Leave a comment