ಮಂಡ್ಯ ನಗರದಕಾವೇರಿ ನಗರ, ದ್ವಾರಕ ನಗರ , ಕಾರಸವಾಡಿ ರಸ್ತೆ ವಿನಾಯಕ ಬಡಾವಣೆ ಸೇರಿದಂತೆ ವಿವಿದೆಡೆ ಭಾರಿ ಸ್ಫೋಟದ ಶಬ್ಧವೊಂದು ಜನರಲ್ಲಿ ಆತಂಕ ಹುಟ್ಟಿಸಿತು.
ಈ ಶಬ್ದವು 2 ಘಂಟೆ 33 ನಿಮಿಷದಲ್ಲಿ ಕೇಳಿ ಬಂತು. ಈ ಶಬ್ಧಕ್ಕೆ ಮನೆಗಳ ಕಿಟಕಿ ಬಾಗಿಲು ಅಲುಗಾಡಿದವು. ಮನೆಯಲ್ಲಿ ಇದ್ದವರ ಎದೆ ನಡುಕ ಉಂಟಾಯಿತು.
ಈ ಶಬ್ಧದ ನಂತರ ಆಕಾಶದಲ್ಲಿ ಜೆಟ್ ವೊಂದು ಹಾರಿ ಹೋಯಿತು ಎಂದು ಪ್ರತ್ಯಕ್ಷ ದಶಿ೯ಗಳು ತಿಳಿಸಿದ್ದಾರೆ.
- ತಾಯಿಯ ಶವದೊಂದಿಗೆ 4 ದಿನ ಕಳೆದ ಪುತ್ರಿಯೂ ವಿಧಿವಶ
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ