ಮಂಡ್ಯ ನಗರದಕಾವೇರಿ ನಗರ, ದ್ವಾರಕ ನಗರ , ಕಾರಸವಾಡಿ ರಸ್ತೆ ವಿನಾಯಕ ಬಡಾವಣೆ ಸೇರಿದಂತೆ ವಿವಿದೆಡೆ ಭಾರಿ ಸ್ಫೋಟದ ಶಬ್ಧವೊಂದು ಜನರಲ್ಲಿ ಆತಂಕ ಹುಟ್ಟಿಸಿತು.
ಈ ಶಬ್ದವು 2 ಘಂಟೆ 33 ನಿಮಿಷದಲ್ಲಿ ಕೇಳಿ ಬಂತು. ಈ ಶಬ್ಧಕ್ಕೆ ಮನೆಗಳ ಕಿಟಕಿ ಬಾಗಿಲು ಅಲುಗಾಡಿದವು. ಮನೆಯಲ್ಲಿ ಇದ್ದವರ ಎದೆ ನಡುಕ ಉಂಟಾಯಿತು.
ಈ ಶಬ್ಧದ ನಂತರ ಆಕಾಶದಲ್ಲಿ ಜೆಟ್ ವೊಂದು ಹಾರಿ ಹೋಯಿತು ಎಂದು ಪ್ರತ್ಯಕ್ಷ ದಶಿ೯ಗಳು ತಿಳಿಸಿದ್ದಾರೆ.