ಮಂಡ್ಯ ನಗರದಕಾವೇರಿ ನಗರ, ದ್ವಾರಕ ನಗರ , ಕಾರಸವಾಡಿ ರಸ್ತೆ ವಿನಾಯಕ ಬಡಾವಣೆ ಸೇರಿದಂತೆ ವಿವಿದೆಡೆ ಭಾರಿ ಸ್ಫೋಟದ ಶಬ್ಧವೊಂದು ಜನರಲ್ಲಿ ಆತಂಕ ಹುಟ್ಟಿಸಿತು.
ಈ ಶಬ್ದವು 2 ಘಂಟೆ 33 ನಿಮಿಷದಲ್ಲಿ ಕೇಳಿ ಬಂತು. ಈ ಶಬ್ಧಕ್ಕೆ ಮನೆಗಳ ಕಿಟಕಿ ಬಾಗಿಲು ಅಲುಗಾಡಿದವು. ಮನೆಯಲ್ಲಿ ಇದ್ದವರ ಎದೆ ನಡುಕ ಉಂಟಾಯಿತು.
ಈ ಶಬ್ಧದ ನಂತರ ಆಕಾಶದಲ್ಲಿ ಜೆಟ್ ವೊಂದು ಹಾರಿ ಹೋಯಿತು ಎಂದು ಪ್ರತ್ಯಕ್ಷ ದಶಿ೯ಗಳು ತಿಳಿಸಿದ್ದಾರೆ.
- ಉದ್ಯಮಿ ಆದಿಕೇಶವಲು ಪುತ್ರ ಶ್ರೀನಿವಾಸ್ ಬಂಧನ: ಜೈಲು
- ಮಂಡ್ಯದಲ್ಲಿ ಮಳೆ ಹಾನಿ ನಷ್ಟಕ್ಕೆ 2 ದಿನದೊಳಗೆ ಪರಿಹಾರ ಕೊಡಿ : ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆದೇಶ
- ಲವ್ ಮಾಕ್ಟೈಲ್ ನಂತರ ಲವ್ ಬರ್ಡ್ಸ್ ಆಗಿ ಮೂಡಿ ಬರುತ್ತಿದ್ದಾರೆ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ
- ಮಂಗಳಮುಖಿ ಸರ್ಕಾರ ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಜಾನಪದ ಆಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಬೇಸರ
- ಪದವೀಧರರ ಕ್ಷೇತ್ರದ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ ನಾಮಪತ್ರ ಸಲ್ಲಿಕೆ
More Stories
ಮಂಡ್ಯದ 5 ರು ವೈದ್ಯ ಡಾ. ಶಂಕರೇಗೌಡರು ಬೆಂಗಳೂರಿನ ಪೋರ್ಟಿಸ್ ಗೆ ಶಿಪ್ಟ್
ಬಿಜೆಪಿ ಕ್ಯಾನ್ಸರ್ ಗೆ ಸಮ – ಮನುಕುಲ ನಾಶ ಮಾಡಲಿದೆ : ಮಂಡ್ಯದಲ್ಲಿ ಸಿದ್ದರಾಮಯ್ಯ ವಾಗ್ದಾಳಿ
ಮೇಲುಕೋಟೆ ಚಲುವನಾರಾಯಣಸ್ವಾಮಿ ದೇವಸ್ಥಾನವನ್ನು ಶೂದ್ರರಿಗೆ ಒಪ್ಪಿಸಿ ಪ್ರಗತಿಪರರ ಒತ್ತಾಯ