ವಿನಯ್‌ ಕುಲಕರ್ಣಿಗೆ ಸುಪ್ರೀಂ ‌ಷರತ್ತು‌ ಬದ್ದ ಜಾಮೀನು ಸೆರೆವಾಸ ಅಂತ್ಯ- ಧಾರವಾಡಕ್ಕೆ ನೋ ಎಂಟ್ರಿ !

Team Newsnap
0 Min Read
Entry to Dharwad: Vinay Kulkarni's ban continues - competition from Shiggaon? ಧಾರವಾಡಕ್ಕೆ ಪ್ರವೇಶ : ವಿನಯ್ ಕುಲ್ಕರ್ಣಿಗೆ ನಿರ್ಬಂಧ ಮುಂದುವರಿಕೆ - ಶಿಗ್ಗಾಂವ್ ನಿಂದ ಸ್ಪರ್ಧೆ ?

ಜಿ ಪ‌ಂ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದ ಆರೋಪಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಇಂದು ಷರತ್ತು ಬದ್ದ ಜಾಮೀನು ನೀಡಿದೆ.

ಸುಪ್ರೀಂಕೋಟ್ ೯ ಈ ಜಾಮೀನು ನೀಡುವುದರ ಮೂಲಕ ವಿನಯ್ ಕುಲಕರ್ಣಿ ಯ 9 ತಿಂಗಳು 6 ದಿನದ ಸೆರೆ ವಾಸ ಅಂತ್ಯಗೊಂಡಂತೆ ಆಗಿದೆ.

ಕುಲಕರ್ಣಿಗೆ ಪ್ರಮುಖ ಎರಡು ಷರತ್ತು ವಿಧಿಸಲಾಗಿದೆ. ಯಾವುದೇ ಕಾರಣಕ್ಕೂ ಧಾರವಾಡ ಪ್ರವೇಶ ಮಾಡಕೂಡದು. ವಾರಕ್ಕೆ ಎರಡು ಬಾರಿ ಪೋಲಿಸ್ ಠಾಣೆಗೆ ಹೋಗಿ ಸಹಿ ಮಾಡು ಷರತ್ತು ವಿಧಿಸಲಾಗಿದೆ.‌

Share This Article
Leave a comment