ರಾಜ್ಯ ಕೃಷಿ ಸಚಿವರು ನಾಪತ್ತೆ : ಹುಡುಕಿಕೊಡುವಂತೆ ಕಾಂಗ್ರೆಸ್ ನಾಯಕರ ಮನವಿ

Team Newsnap
1 Min Read
State Agriculture Minister missing: Congress leaders appeal to search

ರಾಜ್ಯ ಸರ್ಕಾರದ ವಿರುದ್ಧ ಸಮರ ಸಾರಿರುವ ಕಾಂಗ್ರೆಸ್ ಕೃಷಿ ಸಚಿವರನ್ನು ಹುಡುಕಿಕೊಡುವಂತೆ ನಾಯಕರು ಮನವಿ ಮಾಡಿದ್ದಾರೆ.

ಗೊಬ್ಬರ ಕೊರತೆ, ಅತಿವೃಷ್ಟಿ ಹಾನಿ ಸೇರಿ ಹಲವು ಸಮಸ್ಯೆಗಳು ಉಂಟಾಗಿದ್ದರೂ ಕೃಷಿ ಸಚಿವರು ಕಾಣಿಸುತ್ತಿಲ್ಲ. ನೆರೆ ಹಾನಿ ಬಗ್ಗೆ ಸರ್ವೇ ನಡೆಸಿ ಈಗಾಗಲೇ ರಕ್ಕಸ ಮಳೆಯಿಂದ ಇದುವರೆಗೂ 73 ಮಂದಿ ಜೀವ ಕಳೆದುಕೊಂಡಿದ್ದಾರೆ. ಅಪಾರ ಪ್ರಮಾಣ ಬೆಳೆಗಳು ನಾಶವಾಗಿವೆ.ಇದನ್ನು ಓದಿ –ಬಿಜೆಪಿ ಎಂಎಲ್ಸಿ ವಿಶ್ವನಾಥ್ ಪುತ್ರ ಕಾಂಗ್ರೆಸ್ ಸೇರ್ಪಡೆಗೆ ಸಿದ್ದತೆ

ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಇಷ್ಟೆಲ್ಲಾ ಆಗದ್ದರೂ ಕೃಷಿ ಸಚಿವರು ಮಾತ್ರ ಯಾವುದೇ ಕ್ರಮ ಕೈಗೊಳ್ತಿಲ್ಲ ಅಂತ ಕಾಂಗ್ರೆಸ್​ ಟ್ವೀಟ್ ಸಮರ ಸಾರಿದೆ.

ಬೆಳೆ ಪರಿಹಾರ ಒದಗಿಸುವ ಕೆಲಸ ಮಾಡುತ್ತಿಲ್ಲ ಅಂತ ಕಾಂಗ್ರೆಸ್ ಕಿಡಿಕಾರಿದೆ.


ಈಗಾಗಲೇ ರಕ್ಕಸ ಮಳೆಯಿಂದ ಇದುವರೆಗೂ 73 ಮಂದಿ ಜೀವ ಕಳೆದುಕೊಂಡಿದ್ದಾರೆ. ಅಪಾರ ಪ್ರಮಾಣ ಬೆಳೆಗಳು ನಾಶವಾಗಿವೆ. ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಇಷ್ಟೆಲ್ಲಾ ಆಗ್ತಿದ್ರೂ ಕೃಷಿ ಸಚಿವರು ಮಾತ್ರ ಯಾವುದೇ ಕ್ರಮ ಕೈಗೊಳ್ತಿಲ್ಲ ಅಂತ ಕಾಂಗ್ರೆಸ್​ ಟ್ವೀಟ್ ಸಮರ ಸಾರಿದೆ.

Share This Article
Leave a comment