ಸಾಲಬಾಧೆ ತಾಳಲಾರದೆ ಒಂದೇ ಕುಟುಂಬದ ಆರು ಮಂದಿ ಆತ್ಮಹತ್ಯೆ ‌

Newsnap Team
0 Min Read

ಸಾಲಬಾಧೆ ತಾಳಲಾರದೆ ನೀರಿನ ಹೊಂಡಕ್ಕೆ ನಾಲ್ಕು ಮಕ್ಕಳನ್ನು ತಳ್ಳಿ ಪೋಷಕರು ಆತ್ಮಹತ್ಯೆ ಮಾಡಿ ಕೊಂಡ ಘಟನೆ ಯಾದಗಿರಿ ಜಿಲ್ಲೆಯ ಶಾಹಾಪುರ್ ತಾಲೂಕಿನ ದೋರನ ಹಳ್ಳಿ‌ ಗ್ರಾಮದಲ್ಲಿ ಜರುಗಿದೆ.

ಭೀಮರಾಯ ಸುರಪುರ( 45), ಶಾಂತಮ್ಮ( 38), ಸುಮಿತ್ರಾ( 12), ಶ್ರೀದೇವಿ (11), ಶಿವರಾಜು (9) ಲಕ್ಷ್ಮಿ (4) ಆತ್ಮಹತ್ಯೆ ಮಾಡಿಕೊಂಡ ವರು.
ಶಹಾಪುರ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share This Article
Leave a comment