ಎರ್ನಾಕಲುಂ: ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ನಡೆದ ಶಂಕಿತ ಭಯೋತ್ಪಾದಕ ದಾಳಿಯ ಪರಿಣಾಮ ಕಲಮಸ್ಸೆರಿಯಲ್ಲಿರುವ ಕನ್ವೆನ್ಷನ್ ಸೆಂಟರ್ ನಲ್ಲಿಬೃಹತ್ ಸಮಾವೇಶದಲ್ಲಿ ಮೂರು ಸರಣಿ ಸ್ಫೋಟ ಸಂಭವಿಸಿದೆ
ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಕ್ರಿಶ್ಚಿಯನ್ನರ ಯೆಹೋವನ ಸಾಕ್ಷಿ ಅಧಿವೇಶನದ ಸಮಯದಲ್ಲಿ ಈ ಸ್ಫೋಟ ಸಂಭವಿಸಿದೆ.
ಇದೊಂದು ಶಂಕಿತ ಭಯೋತ್ಪಾದಕ ದಾಳಿ ಎಂದು ಸ್ಥಳೀಯರು ಹೇಳುತ್ತಿದ್ದಾರೆ, ಸ್ಥಳಕ್ಕೆ ಬಾಂಬ್ ಸ್ಕ್ವಾಡ್ , ವಿಧಿವಿಜ್ಞಾನ ತಂಡ ಮತ್ತು ಎನ್ ಐಎ ಧಾವಿಸಿ ಪರಿಶೀಲನೆ ನಡೆಸುತ್ತಿದೆ.ಕಾಣದಂತೆ ಮಾಯವಾದನೋ …..! ನಮ್ಮ ಶಿವ…..
ಸಹಾಯಕ ಆಯುಕ್ತರಾದ ಬೇಬಿ ಪಿ.ವಿ ಸ್ಫೋಟದ ಕುರಿತಂತೆ ಮಾತನಾಡಿ, ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದಾನೆ. 5-10 ಸೆಕೆಂಡುಗಳಲ್ಲಿ ಎರಡು ಸ್ಫೋಟ ಸಂಭವಿಸಿದೆ ಎಂದು ಹೇಳಿದ್ದಾರೆ.