ಹೈಲೆಟ್ –
- ದಕ್ಷಿಣ ಕನ್ನಡಕ್ಕೆ ಮೊದಲ ಸ್ಥಾನ
- ವಿಜ್ಞಾನ ವಿಭಾಗದಲ್ಲಿ 1,52,525 ವಿದ್ಯಾರ್ಥಿಗಳು ಉತೀರ್ಣರಾಗಿದ್ದಾರೆ
- ಗಣಿತದಲ್ಲಿ 14,200, ವಿದ್ಯಾರ್ಥಿಗಳು ಔಟ್ ಆಫ್ ಔಟ್ ಅಂಕ
2021-22 ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ವಿದ್ಯಾರ್ಥಿಗಳು ಪದವಿಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ kseeb.kar.nic.in, pue.kar.nic.in ಅಥವಾ karresults.nic.in ಗೆ ಭೇಟಿ ನೀಡಿ ಫಲಿತಾಂಶ ನೋಡಬಹುದು.
ಇದನ್ನು ಓದಿ –ಉತ್ತರ ಭಾರತದಲ್ಲಿ ಭುಗಿಲೆದ್ದ ಹಿಂಸಾಚಾರ : ಮಂಡ್ಯದ 70 ಮಂದಿ ಕಾಶಿಯಲ್ಲಿ ಪರದಾಟ – ರಕ್ಷಣೆಗೆ ವಿಡಿಯೋದಲ್ಲಿ ಮನವಿ
ದಕ್ಷಿಣ ಕನ್ನಡಕ್ಕೆ ಮೊದಲ ಸ್ಥಾನ :
ಈ ಬಾರಿಯ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ ಹಾಗೂ ಚಿತ್ರದುರ್ಗ ಕೊನೆಯ ಸ್ಥಾನ ಪಡೆದುಕೊಂಡಿದೆ.
ವಿಜ್ಞಾನ ವಿಭಾಗದಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇನ್ನು, ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ 14,403 ಮಂದಿ ತೇರ್ಗಡೆಯಾಗಿದ್ದಾರೆ. 21,931 ಖಾಸಗಿ ವಿದ್ಯಾರ್ಥಿಗಳ ಪೈಕಿ 5,866 ತೇರ್ಗಡೆಯಾಗಿದ್ದಾರೆ.
- ಕಲಾ ವಿಭಾಗದಲ್ಲಿ 1,11,032 ವಿದ್ಯಾರ್ಥಿಗಳು
- ವಾಣಿಜ್ಯ ವಿಭಾಗದಲ್ಲಿ 1,59,409 ವಿದ್ಯಾರ್ಥಿಗಳು
- ವಿಜ್ಞಾನ ವಿಭಾಗದಲ್ಲಿ 1,52,525 ವಿದ್ಯಾರ್ಥಿಗಳು ಉತೀರ್ಣರಾಗಿದ್ದಾರೆ.
ಗಣಿತದಲ್ಲಿ 14,200, ವಿದ್ಯಾರ್ಥಿಗಳು ಔಟ್ ಆಫ್ ಔಟ್ ಅಂಕ ತೆಗೆದಿದ್ದಾರೆ. ಇಂಗ್ಲಿಷ್ ನಲ್ಲಿ ಇಬ್ಬರು ವಿದ್ಯಾರ್ಥಿಗಳು 100 ಕ್ಕೆ 100 ಅಂಕ ಪಡೆದರೆ ಕನ್ನಡದಲ್ಲಿ 563 ವಿದ್ಯಾರ್ಥಿಗಳು 100 ಕ್ಕೆ 100 ಅಂಕ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಟಾಪರ್ ಗಳು
- ಸಿಮ್ರಾನ್ ಶೇಷರಾವ್- 600 ಕ್ಕೆ 598 ಅಂಕ
- ಶ್ರೀಕೃಷ್ಣ ಪೇಜತಾಯ -600 ಕ್ಕೆ 597 ಅಂಕ
- ಸಾಯಿ ಚಿರಾಗ್-600ಕ್ಕೆ 597 ಅಂಕ
- ಇಲಂ ಮೊಹಮ್ಮಸ್ ರಫೀಕ್- 600 ಕ್ಕೆ 597 ಅಂಕ
- ಭವ್ಯಯ ನಾಯಕ್ -600 ಕ್ಕೆ 597
ಕಲಾವಿಭಾಗ ಟಾಪರ್ ಗಳು
- ಶ್ವೇತಾ ಭೈರಾಗೊಂಡ- 600 ಕ್ಕೆ 594 ಅಂಕ
- ಸಹನಾ ಮಡಿವಾಳ್-594
ವಾಣಿಜ್ಯ ವಿಭಾಗದ ಟಾಪರ್ ಗಳು
- ನೀಲು ಸಿಂಗ್ – 600 ಕ್ಕೆ 596 ಅಂಕ
- ಆಕಾಶ್ ದಾಸ್ – 600 ಕ್ಕೆ 596 ಅಂಕ
- ನೇಹಾ ಬಿ.ಆರ್ -600 ಕ್ಕೆ 596 ಅಂಕ
- ಮಾನವ್ ವಿನಯ್ ಕೇಜ್ರಿವಾಲ್ -600 ಕ್ಕೆ 596 ಅಂಕ
- ಡಾ. ವೀರೇಂದ್ರ ಹೆಗ್ಗಡೆ, ಇಳಯರಾಜ ಸೇರಿ ನಾಲ್ವರು ರಾಜ್ಯಸಭೆಗೆ ನಾಮ ನಿರ್ದೇಶನ
- KRSಗೆ 30 ಸಾವಿರ ಕ್ಯೂಸೆಕ್ ಒಳಹರಿವು – ಪ್ರವಾಹದ ಮುನ್ನೆಚ್ಚರಿಕೆ : ಆಣೆಕಟ್ಟೆ ಭರ್ತಿಗೆ 9 ಅಡಿ ಬಾಕಿ
- 18 ದಿನಗಳಲ್ಲಿ 8 ಬಾರಿ ತಾಂತ್ರಿಕ ದೋಷ: ಸ್ಪೈಸ್ ಜೆಟ್ ಗೆ ಡಿಜಿಸಿಎ ನೊಟೀಸ್
- ವೆಸ್ಟ್ ಇಂಡೀಸ್ ತಂಡಕ್ಕೆ ಟೀಂ ಇಂಡಿಯಾ ಪ್ರಕಟ : ಶಿಖರ್ ಧವನ್ ನಾಯಕ – ಕೊಹ್ಲಿ, ರೋಹಿತ್ ಗೆ ವಿಶ್ರಾಂತಿ
- ಕೇಂದ್ರ ಸಚಿವ ಸ್ಥಾನಕ್ಕೆ ಮುಖ್ತಾರ್ ಅಬ್ಬಾಸ್ ನಖ್ವಿ, ಆರ್ಸಿಪಿ ಸಿಂಗ್ ರಾಜೀನಾಮೆ
- ಮೈಸೂರು : ಚಾಮುಂಡಿ ಬೆಟ್ಟಕ್ಕೆ ರೋಪ್ವೇ ನಿರ್ಮಾಣ ಯೋಜನೆ ಕೈಬಿಟ್ಟ ಸರ್ಕಾರ
More Stories
ಡಾ. ವೀರೇಂದ್ರ ಹೆಗ್ಗಡೆ, ಇಳಯರಾಜ ಸೇರಿ ನಾಲ್ವರು ರಾಜ್ಯಸಭೆಗೆ ನಾಮ ನಿರ್ದೇಶನ
KRSಗೆ 30 ಸಾವಿರ ಕ್ಯೂಸೆಕ್ ಒಳಹರಿವು – ಪ್ರವಾಹದ ಮುನ್ನೆಚ್ಚರಿಕೆ : ಆಣೆಕಟ್ಟೆ ಭರ್ತಿಗೆ 9 ಅಡಿ ಬಾಕಿ
18 ದಿನಗಳಲ್ಲಿ 8 ಬಾರಿ ತಾಂತ್ರಿಕ ದೋಷ: ಸ್ಪೈಸ್ ಜೆಟ್ ಗೆ ಡಿಜಿಸಿಎ ನೊಟೀಸ್