ಸಾವಿರ ಕಷ್ಟಗಳ
ಬದಿಗೊತ್ತಿ
ಬಡ ರೈತನ ಮೊಗದಲ್ಲಿನ ನಗು
ಅದುವೇ ಸಂಕ್ರಾಂತಿ //
ಧರೆ ತನ್ನೊಡಲ
ಬಸಿರೋತ್ತು
ಜೀವಗಳ ಒಡಲ ತುಂಬಿದೊಡೆ
ಅದುವೇ ಸಂಕ್ರಾಂತಿ //
ಬಳಲಿ ಬೆಂಡಾದ
ಬಸವನಿಗೆ ಚಿತ್ತಾರ
ಸಿಂಗರಿಸಿ ಕಿಚ್ಚು ಹಾಯಿಸಿದರೆ
ಅದುವೇ ಸಂಕ್ರಾಂತಿ //
ಪಿತೃ ಪೂರ್ವಜರ
ಆತ್ಮ ಶಾಂತಿಗಾಗಿ
ಗಂಗೆ ಭೋರ್ಗರೆದರೆ ಮುಕ್ತಿಸಲು
ಅದುವೇ ಸಂಕ್ರಾಂತಿ //
ಲೋಕ ಕಲ್ಯಾಣಾರ್ಥವಾಗಿ
ಸತಿ ಪತಿಗಳಾದ
ಶಿವ ಪಾರ್ವತಿಯರ ಮಿಲನ
ಅದುವೇ ಸಂಕ್ರಾಂತಿ //
ಜಗದ ಇಚ್ಚ್ಜಾಮರಣಿ
ಪುಣ್ಯ ಕಾಲವ ತಪಿಸಿ
ಮಕರ ಬೆಳಕಲಿ ಜೀವ ಬಿಟ್ಟಾಗ
ಅದುವೇ ಸಂಕ್ರಾಂತಿ //
ದಕ್ಷಿಣಾಯದಿಮುಚ್ಚಿದ
ಸ್ವರ್ಗದ ಬಾಗಿಲು
ಉತ್ತರಾಯಣ ಕಾಲದಿ ತೆರೆದಾಗ
ಅದುವೇ ಸಂಕ್ರಾಂತಿ //
ಭರತದ ತುಂಬೆಲ್ಲಾ
ಬಿಹು,ಪೊಂಗಲ್, ವಿಷು
ಉತ್ತರ ಪುಣ್ಯ ಕಾಲವೆಂದು
ಸಂಭ್ರಮಿಸುವುದೇ ಸಂಕ್ರಾಂತಿ //
ಧರೆಯ ಬೆಳಕಿಸುವ
ಮಕರದಿ ಹಾಯ್ದು ಹಸಿರು ನೀಡುವ
ಸೂರ್ಯನಿಗೆ ಕೋಟಿ ಪ್ರಣಾಮಗಳ
ಅರ್ಪಿಸುವುದೇ ಸಂಕ್ರಾಂತಿ….//
ಬೆಂಗಳೂರು: ನಾಳೆ ( ಮೇ 9 ) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ SSLC ಪರೀಕ್ಷೆ-… Read More
ರಾಯಚೂರು: ತಾಲೂಕಿನ ಹೆಂಬೆರಾಳ ಗ್ರಾಮದಲ್ಲಿ ಈಜು ಕಲಿಯಲು ಹೋಗಿದ್ದ ಬಾಲಕ ನೀರುಪಾಲಾದ ಘಟನೆ ನಡೆದಿದೆ. ವಿನಾಯಕ (10) ಜೇಗರ್ಕಲ್ ಮಲ್ಲಾಪೂರು… Read More
ಬೆಂಗಳೂರು: ನಾಳೆ ( ಮೇ 9 ) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ SSLC ಪರೀಕ್ಷೆ-… Read More
ಬೆಂಗಳೂರು : ರಾಜ್ಯದಲ್ಲಿ ನಡೆದ ಎರಡು ಹಂತದ ಚುನಾವಣೆಯಲ್ಲಿ 28 ಕ್ಷೇತ್ರಗಳ ಮತದಾನ ಸಮಗ್ರ ವಿವರ. Join WhatsApp Group… Read More
ಹೆಚ್.ಡಿ ರೇವಣ್ಣಗೆ ಮಧ್ಯಾಹ್ನದಿಂದ ಹೊಟ್ಟೆ ಉರಿ, ಎದೆನೋವು ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಿಸಿದ್ದ ಎಸ್ಐಟಿ ಅಧಿಕಾರಿಗಳು ಎದೆ ಉರಿ… Read More
ಬೆಂಗಳೂರು : ಸೋಮವಾರ ಬಾಗಲಕೋಟೆ ಮತ್ತು ಬೀದರ್ ಜಿಲ್ಲೆಗಳಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಸರ್ಕಾರಿ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಸಹಾಯಕ… Read More
This website uses cookies.
Leave a Comment