ರಾಜ್ಯಸರ್ಕಾರ 9 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಮಾಡಿದೆ
- ರವಿ ಡಿ ಚನ್ನಣ್ಣನವರ್ – ವಾಲ್ಮೀಕಿ ಅಭಿವೃದ್ಧಿ ನಿಗಮದ ಎಂಡಿ
- ಡಾ ಭೀಮಾ ಶಂಕರ್ ಎಸ್ ಗುಳೇದ್ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ
- ಅಬ್ದುಲ್ ಅಹ್ಮದ್, ನಿರ್ದೇಶಕರು ಕೆಎಸ್ ಆರ್ ಟಿಸಿ ವಿಜಿಲೆನ್ಸ್ ಹಾಗೂ ಸೆಕ್ಯೂರಿಟಿ
- ಟಿ ಶ್ರೀಧರ್ ಎಸ್ಪಿ ಡಿಸಿಆರ್ ಇನ್
- ಟಿ ಪಿ ಶಿವ ಕುಮಾರ್ ಎಸ್ಪಿ ಚಾಮರಾಜನಗರ
- ದಿವ್ಯಾ ಸಾರಾ ಥಾಮಸ್
ಡಿಡಿ ಮೈಸೂರು ಕರ್ನಾಟಕ ಪೋಲಿಸ್ ಅಕಾಡೆಮಿ - ಡೆಕ್ಕಾ ಕಿಶೋರ್ ಬಾಬು ಎಸ್ಪಿ ಬೀದರ್
- ಅರುಣ್ ಗಿರಿ ಎಸ್ಪಿ ಕೊಪ್ಪಳ
- ನಾಗೇಶ್ ಡಿಎಲ್
ಬೆಂಗಳೂರಿನ ಕ್ರಿಮಿನಲ್ ಇನ್ವೆಸ್ಟಿಗೇಷನ್ ವಿಭಾಗದ ಎಸ್ಪಿ