ರಾಜ್ಯದಲ್ಲಿ ಮಂಗಳವಾರ 30,309 ಮಂದಿಗೆ ಕೊರೊನಾ ಸೋಂಕಿರುವುದು ದೃಢವಾಗಿದೆ. ರಾಜ್ಯದಲ್ಲಿ ಸೋಂಕಿತ ಪ್ರಮಾಣ ಇಳಿಯುತ್ತಿದೆ. ಆದರೆ 525 ಮಂದಿ ಸಾವನ್ನಪ್ಪಿದ್ದಾರೆ.
- ಮಂಗಳವಾರ 58,395 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆ ಯಿಂದ ಬಿಡುಗಡೆ ಯಾಗಿದ್ದಾರೆ.
- ಈವರೆಗೆ 16,74,487 ಮಂದಿ ಗುಣಮುಖರಾದಂತಾಗಿದೆ.
- ಇಂದು 525 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈವರೆಗೆ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 22,838ಕ್ಕೆ ಏರಿಕೆಯಾಗಿದೆ.
- ಸದ್ಯ ರಾಜ್ಯದಲ್ಲಿ 5,75,028 ಆ್ಯಕ್ಟಿವ್ ಪ್ರಕರಣಗಳಿವೆ
- ರಾಜ್ಯದಲ್ಲಿ ಇಂದು 12,535 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 80,712 ಆರ್ಟಿಪಿಸಿಆರ್ ಟೆಸ್ಟ್ಗಳು ಸೇರಿದಂತೆ ಒಟ್ಟು 93,247 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ.
- ಈ ಪೈಕಿ ಇಂದು 30,309 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ.
- ರಾಜ್ಯದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 22,72,374ಕ್ಕೆ ಏರಿಕೆಯಾಗಿದೆ. *ಬೆಂಗಳೂರಿನಲ್ಲಿ ಇಂದು 8,676 ಹೊಸ ಪ್ರಕರಣಗಳು ದಾಖಲಾಗಿದೆ. 298 ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ.
- ಬೆಂಗಳೂರು ಗ್ರಾಮಾಂತರ 1339, ಬಳ್ಳಾರಿಯಲ್ಲಿ 1799, ಬೆಳಗಾವಿ 2118, ದಕ್ಷಿಣ ಕನ್ನಡ 777, ಕೋಲಾರ 1021, ಮೈಸೂರು 1916, ಶಿವಮೊಗ್ಗ 1168, ತುಮಕೂರು 1562 ಹಾಗೂ ಉತ್ತರ ಕನ್ನಡದಲ್ಲಿ 803 ಪ್ರಕರಣಗಳು ದಾಖಲಾಗಿವೆ.
ಜಿಲ್ಲಾವಾರು ವಿವರ:
| ಬಾಗಲಕೋಟೆ | 295 |
| ಬಳ್ಳಾರಿ | 1799 |
| ಬೆಳಗಾವಿ | 2118 |
| ಬೆಂಗಳೂರು ಗ್ರಾಮಾಂತರ | 1339 |
| ಬೆಂಗಳೂರು ನಗರ | 8676 |
| ಬೀದರ್ | 113 |
| ಚಾಮರಾಜನಗರ | 345 |
| ಚಿಕ್ಕಬಳ್ಳಾಪುರ | 339 |
| ಚಿಕ್ಕಮಗಳೂರು | 401 |
| ಚಿತ್ರದುರ್ಗ | 436 |
| ದಕ್ಷಿಣಕನ್ನಡ | 777 |
| ದಾವಣಗೆರೆ | 594 |
| ಧಾರವಾಡ | 969 |
| ಗದಗ | 543 |
| ಹಾಸನ | 834 |
| ಹಾವೇರಿ | 187 |
| ಕಲಬುರಗಿ | 548 |
| ಕೊಡಗು | 161 |
| ಕೋಲಾರ | 1021 |
| ಕೊಪ್ಪಳ | 523 |
| ಮಂಡ್ಯ | 606 |
| ಮೈಸೂರು | 1916 |
| ರಾಯಚೂರು | 493 |
| ರಾಮನಗರ | 427 |
| ಶಿವಮೊಗ್ಗ | 1168 |
| ತುಮಕೂರು | 1562 |
| ಉಡುಪಿ | 737 |
| ಉತ್ತರಕನ್ನಡ | 1087 |
| ವಿಜಯಪುರ | 262 |
| ಯಾದಗಿರಿ | 317 |
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ