ಕವಿಶೈಲಕೆ ಬಾ
ರಸಿಕನೆ
ಕವಿಶೈಲಕೆ ಬಾ…
ಗಿಳಿ ಕೋಕಿಲ
ಕಾಜಾಣದ ಗೂಡಿಗೆ
ಝುಳುಝಳು ಹರಿಯುವ
ಜಲಧಾರೆಯ ಬೀಡಿಗೆ
ಬಾಬಾ ರಸಿಕನೆ
ಕವಿಶೈಲಕೆ ಬಾ
ರಸ ಋಷಿ ಉಸಿರಲಿ
ಬೆರೆತಿಹ ಹಸುರಿಗೆ
ತರುಲತೆ ಹಾಸಿಹ
ತಂಪಿನ ಇಂಪಿಗೆ
ಬಾಬಾ ರಸಿಕನೆ
ಕವಿಶೈಲಕೆ ಬಾ
ಬಾನಲಿ ಹೊಳಪು
ನೆಲದಲು ಪುಳಕ
ರವಿಶಶಿ ನರ್ತನ
ಕಣ್ಣಿಗೆ ಸೊಗಸು
ಬಾಬಾ ರಸಿಕನೆ
ಕವಿಶೈಲಕೆ ಬಾ…
ಕವಿಶೈಲಕೆ ಬಾ
ರಸಿಕನೆ
ಕವಿಶೈಲಕೆ ಬಾ…
ಡಾ.ಶುಭಶ್ರೀ ಪ್ರಸಾದ್
- ಸಂಚಾರ ನಿಯಮಗಳ ಉಲ್ಲಂಘನೆ: ರಾಜ್ಯದಲ್ಲಿ 1,700 ಕೋಟಿ ರೂ. ದಂಡ ಬಾಕಿ
- ಜಾಮೀನು ಅರ್ಜಿ ವಜಾ : ಮಾಜಿ ಸಚಿವ HD ರೇವಣ್ಣ ಬಂಧನ
- ಪ್ರಜ್ವಲ್ ಕೇಸನ್ನು ನಾವು ಯಾರು ಬೆಂಬಲಿಸಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ : ಬಿ.ವೈ ವಿಜಯೇಂದ್ರ
- ಶಕುನಿ ಪಾತ್ರಧಾರಿ ವೇದಿಕೆಯ ಮೇಲೆಯೇ ಕುಸಿದು ಬಿದ್ದು ಸಾವು
- ಬಿಜೆಪಿಯವರು ಏಕೆ ಪ್ರಜ್ವಲ್ ರೇವಣ್ಣ ಕೇಸ್ ಬಗ್ಗೆ ಮಾತನಾಡುತ್ತಿಲ್ಲ ?ಡಿ.ಕೆ.ಶಿವಕುಮಾರ್