ಕವಿಶೈಲಕೆ ಬಾ
ರಸಿಕನೆ
ಕವಿಶೈಲಕೆ ಬಾ…

ಗಿಳಿ ಕೋಕಿಲ
ಕಾಜಾಣದ ಗೂಡಿಗೆ
ಝುಳುಝಳು ಹರಿಯುವ
ಜಲಧಾರೆಯ ಬೀಡಿಗೆ
ಬಾಬಾ ರಸಿಕನೆ
ಕವಿಶೈಲಕೆ ಬಾ
ರಸ ಋಷಿ ಉಸಿರಲಿ
ಬೆರೆತಿಹ ಹಸುರಿಗೆ
ತರುಲತೆ ಹಾಸಿಹ
ತಂಪಿನ ಇಂಪಿಗೆ
ಬಾಬಾ ರಸಿಕನೆ
ಕವಿಶೈಲಕೆ ಬಾ
ಬಾನಲಿ ಹೊಳಪು
ನೆಲದಲು ಪುಳಕ
ರವಿಶಶಿ ನರ್ತನ
ಕಣ್ಣಿಗೆ ಸೊಗಸು
ಬಾಬಾ ರಸಿಕನೆ
ಕವಿಶೈಲಕೆ ಬಾ…
ಕವಿಶೈಲಕೆ ಬಾ
ರಸಿಕನೆ
ಕವಿಶೈಲಕೆ ಬಾ…
ಡಾ.ಶುಭಶ್ರೀ ಪ್ರಸಾದ್
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
ಮೈಸೂರು ಜಿಲ್ಲೆಯ ಸಂಕ್ಷಿಪ್ತ ಮಾಹಿತಿಯ ಕವನ
ರಾಮನಗರ ಜಿಲ್ಲೆಯ ಸಂಕ್ಷಿಪ್ತ ಪರಿಚಯದ ಕವನ (ಜಿಲ್ಲೆ ೨೯)