ರಾಜ್ಯದಲ್ಲಿ ಮಂಗಳವಾರ 41400 ಕೊರೊನಾ ಪ್ರಕರಣ: 52 ಮಂದಿ ಸಾವು

Team Newsnap
1 Min Read

ರಾಜ್ಯದಲ್ಲಿ ಕೋವಿಡ್‌ ಮೂರನೇ ಅಲೆಯ ಏರಿಳಿತ ಆಗುತ್ತಿದೆ. ಮಂಗಳವಾರ 41,400 ಹೊಸ ಪ್ರಕರಣಗಳು ದೃಢಪಟ್ಟಿದೆ.

ಇದೇ ಮೊದಲ ಬಾರಿಗೆ ಕೊರೊನಾ ಪ್ರಕರಣಗಳಿಗಿಂತ ಗುಣಮುಖರಾಗಿ ಡಿಸ್ಚಾರ್ಜ್‌ ಆದವರ ಸಂಖ್ಯೆಯೇ ಹೆಚ್ಚಾಗಿದೆ.

ಈ ಕುರಿತು ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ಅವರು ಟ್ವೀಟ್‌ ಮಾಡಿದ್ದಾರೆ. ಇಂದು 53,093 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್‌ ಆಗಿದ್ದಾರೆ.

ಸದ್ಯ 3,50,742 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿಂದು 52 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

ಜಿಲ್ಲಾವಾರು ವಿವರ :

ಬಾಗಲಕೋಟೆ 402
ಬಳ್ಳಾರಿ 775
ಬೆಳಗಾವಿ 977
ಬೆಂಗಳೂರು ಗ್ರಾಮಾಂತರ 958
ಬೆಂಗಳೂರು ನಗರ 19,105
ಬೀದರ್ 403
ಚಾಮರಾಜನಗರ 589
ಚಿಕ್ಕಬಳ್ಳಾಪುರ 915
ಚಿಕ್ಕಮಗಳೂರು 244
ಚಿತ್ರದುರ್ಗ 649
ದಕ್ಷಿಣಕನ್ನಡ 667
ದಾವಣಗೆರೆ 403
ಧಾರವಾಡ 1,511
ಗದಗ 168
ಹಾಸನ 1,381
ಹಾವೇರಿ 164
ಕಲಬುರಗಿ 573
ಕೊಡಗು 389
ಕೋಲಾರ 2,185
ಕೊಪ್ಪಳ 310
ಮಂಡ್ಯ 1,495
ಮೈಸೂರು 1,494
ರಾಯಚೂರು 214
ರಾಮನಗರ 242
ಶಿವಮೊಗ್ಗ 494
ತುಮಕೂರು 2,026
ಉಡುಪಿ 1,202
ಉತ್ತರಕನ್ನಡ 1,007
ವಿಜಯಪುರ 333
ಯಾದಗಿರಿ 125

Share This Article
Leave a comment