ಉಕ್ರೇನ್ ನಲ್ಲಿ ರಷ್ಯಾದವರು ನಡೆಸಿದ ಶೆಲ್ ದಾಳಿಯಲ್ಲಿ ಕನ್ನಡಿಗ ನವೀನ್ ಹತ್ಯೆಗೆ ಉಕ್ರೇನ್ ಅಧ್ಯಕ್ಷ
ಝೆಲೆಸ್ಕಿನ್ ಆಕ್ರೋಷ ವ್ಯಕ್ತ ಪಡಿಸಿದ್ದಾರೆ.
ಕನ್ನಡಿಗ ನವೀನ್ ಹತ್ಯೆ ಕುರಿತಂತೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಝೆಲೆಸ್ಕಿನ್ , ಇದೊಂದು ರಷ್ಯಾ ನಡೆಸಿರುವುದು ವಾರ್ ಕ್ರೈಂ ಎಂದು ಟೀಕಿಸಿದ್ದಾರೆ.
ಪ್ರಧಾನಿ ಮೋದಿ ಕರೆ -ಸಾಂತ್ವಾನ
ಪ್ರಧಾನಿ ಮೋದಿ ನವೀನ್ ತಂದೆ ಶೇಖರಪ್ಪನವರಿಗೆ ದೂರವಾಣಿ ಕರೆ ಮಾತನಾಡಿ, ದೇಶವೇ ನಿಮ್ಮೊಂದಿಗೆ ಇದೆ. ಮಗನ ಸಾವಿನ್ನು ಅರಗಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಮೋದಿ ಸಾಂತ್ವಾನ ನೀಡಿದರು.
ಕುಟುಂಬದವರಿಗೆ ಆತ್ಮಸ್ಥೈರ್ಯ ತುಂಬಿದ ಪ್ರಧಾನಿ, ಯುದ್ದದ ಸುಳಿಯಲ್ಲಿ ಸಿಲುಕಿದ ಭಾರತೀಯರನ್ನು ಹೇಗೆ ಕರೆದು ತರಬೇಕು ಮತ್ತು ರಷ್ಯಾ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಸಭೆ ನಡೆಸಲು ನಿಧ೯ರಿಸಲಾಗಿದೆ.
- Bengaluru Airport : ವಿಮಾನದಲ್ಲಿ ಅಕ್ರಮವಾಗಿ 10 ಅನಕೊಂಡ ಹಾವುಗಳ ಕಳ್ಳಸಾಗಾಟ
- ಏಪ್ರಿಲ್ 26ರಂದು ಮೈಸೂರಿನ ಪ್ರವಾಸಿ ತಾಣಗಳು ಬಂದ್
- ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
- ಈಶ್ವರಪ್ಪ ಬಿಜೆಪಿಯಿಂದ 6 ವರ್ಷ ಉಚ್ಛಾಟನೆ : ಶಿಸ್ತು ಸಮಿತಿ ನಿರ್ಧಾರ
- ನೇಹಾ ಹತ್ಯೆ ಪ್ರಕರಣ ಸಿಐಡಿಗೆ ವರ್ಗಾವಣೆ : ರಾಜ್ಯ ಸರ್ಕಾರದಿಂದ ಘೋಷಣೆ
- ಒಂದೇ ಕುಟುಂಬದ 6 ಮಂದಿ ನೀರಿನ ಪಾಲು