ಉಕ್ರೇನ್ ನಲ್ಲಿ ಕನ್ನಡಿಗನ ಹತ್ಯೆ : ಉಕ್ರೇನ್ ಪ್ರಧಾನಿ ಖಂಡನೆ – ಪ್ರಧಾನಿ ಮೋದಿಯಿಂದಲೂ ಸಾಂತ್ವಾನ

Team Newsnap
1 Min Read

ಉಕ್ರೇನ್ ನಲ್ಲಿ ರಷ್ಯಾದವರು ನಡೆಸಿದ ಶೆಲ್ ದಾಳಿಯಲ್ಲಿ ಕನ್ನಡಿಗ ನವೀನ್ ಹತ್ಯೆಗೆ ಉಕ್ರೇನ್ ಅಧ್ಯಕ್ಷ
ಝೆಲೆಸ್ಕಿನ್ ಆಕ್ರೋಷ ವ್ಯಕ್ತ ಪಡಿಸಿದ್ದಾರೆ.

ಕನ್ನಡಿಗ ನವೀನ್ ಹತ್ಯೆ ಕುರಿತಂತೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಝೆಲೆಸ್ಕಿನ್ , ಇದೊಂದು ರಷ್ಯಾ ನಡೆಸಿರುವುದು ವಾರ್ ಕ್ರೈಂ ಎಂದು ಟೀಕಿಸಿದ್ದಾರೆ.

ಪ್ರಧಾನಿ ಮೋದಿ ಕರೆ -ಸಾಂತ್ವಾನ

ಪ್ರಧಾನಿ ಮೋದಿ ನವೀನ್ ತಂದೆ ಶೇಖರಪ್ಪನವರಿಗೆ ದೂರವಾಣಿ ಕರೆ ಮಾತನಾಡಿ, ದೇಶವೇ ನಿಮ್ಮೊಂದಿಗೆ ಇದೆ. ಮಗನ ಸಾವಿನ್ನು ಅರಗಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಮೋದಿ ಸಾಂತ್ವಾನ ನೀಡಿದರು.

ಕುಟುಂಬದವರಿಗೆ ಆತ್ಮಸ್ಥೈರ್ಯ ತುಂಬಿದ ಪ್ರಧಾನಿ, ಯುದ್ದದ ಸುಳಿಯಲ್ಲಿ ಸಿಲುಕಿದ ಭಾರತೀಯರನ್ನು ಹೇಗೆ ಕರೆದು ತರಬೇಕು ಮತ್ತು ರಷ್ಯಾ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಸಭೆ ನಡೆಸಲು ನಿಧ೯ರಿಸಲಾಗಿದೆ.

Share This Article
Leave a comment