Karnataka

ಸಚಿವ , ಶಾಸಕರ ಸಂಬಳ ಹೆಚ್ಚಳ : ಪ್ರತಿ ಐದು ವರ್ಷಕ್ಕೊಮ್ಮೆ ಹೆಚ್ಚಳಕ್ಕೆ ಬಿಲ್ ಮಂಡನೆ

ಸಂಬಳ ಹೆಚ್ಚು ಮಾಡುವ ವಿಷಯದಲ್ಲಿ ಸಚಿವರು, ಶಾಸಕರ ಒಗ್ಗಟ್ಟು ಜಾಸ್ತಿ . ಕಷ್ಟದ ಸಮಯದಲ್ಲೂ ಶಾಸಕರ ಸಂಬಳ ಗಣನೀಯ ಹೆಚ್ಚಳ ಮಾಡಿಕೊಂಡಿದ್ದಾರೆ

ಸಚಿವ ಮಾಧುಸ್ವಾಮಿ ಮಂಗಳವಾರ ವಿಧಾನ ಮಂಡಲದವರ ಸಂಬಳ ಹಾಗೂ ಭತ್ಯೆ ತಿದ್ದುಪಡಿ ವಿದೇಯಕವನ್ನು ಮಂಡಿಸಿದ್ದಾರೆ.

ಶಾಸಕರ ಸಂಬಳವನ್ನೂ 2015 ರಿಂದ ಹೆಚ್ಚಿಸಿರಲಿಲ್ಲಾ, ಹೀಗಾಗಿ ಈ ಬಾರಿ ಶಾಸಕರ ಸಂಬಳ ಹೆಚ್ಚಿಸಲು ವಿಧೇಯಕ ರೂಪಿಸಲಾಗಿದೆ ಎಂದಿದ್ದಾರೆ. ಇನ್ನು ಮುಂದೆ ಪ್ರತಿ ಐದು ವರ್ಷಕ್ಕೊಮ್ಮೆ ಸ್ವಾಭಾವಿಕವಾಗಿ ಸಂಬಳ ಹೆಚ್ಚಾಗುತ್ತದೆ ಎಂದು ಮಾಹಿತಿ ಕೂಡ ನೀಡಿದ್ದಾರೆ.

ಈ ವಿಧೇಯಕಗಳಲ್ಲಿ ಶಾಸಕರ ಸಂಬಳ, ಮಂತ್ರಿಗಳ ಸಂಬಳ, ಆತಿಥ್ಯ ಭತ್ಯೆ, ಮಂತ್ರಿಗಳ ಮನೆ ಬಾಡಿಗೆ, ಮನೆ ನಿರ್ವಹಣೆ ವೆಚ್ಚ, ವಾಹನ ಸೌಲಭ್ಯಕ್ಕೆ ಹಾಗೂ ಪ್ರಯಾಣಕ್ಕೆ ಇದ್ದ ಎಲ್ಲಾ ವೆಚ್ಚಗಳನ್ನು ಈ ವಿಧೇಯಕದ ಮೂಲಕ ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಭಾಧ್ಯಕ್ಷರು/ ಉಪಸಭಾಧ್ಯಕ್ಷರು :

ಸಂಬಳ : 50,000 ದಿಂದ 75,000 ರು ಕ್ಕೆ ಹೆಚ್ಚಳ

ಆತಿಥ್ಯ ವೇತನ ವಾರ್ಷಿಕ : 3,00,000 ದಿಂದ 4,00,000 ರು ಕ್ಕೆ ಹೆಚ್ಚಳ

ಮನೆ ಬಾಡಿಗೆ : 80,000 ದಿಂದ 1,60,000 ರು ಕ್ಕೆ ಹೆಚ್ಚಳ

ಇಂಧನ : 1000 ಲೀಟರ್ ರಿಂದ 2000 ಲೀಟರ್ ಗೆ ಹೆಚ್ಚಳ

ಪ್ರಯಾಣ ಭತ್ಯೆ : ಪ್ರತಿ ಕಿಲೋಮೀಟರ್ ಗೆ 30 ರಿಂದ 40 ರು ಕ್ಕೆ ಹೆಚ್ಚಳ

ದಿನ ಭತ್ಯೆ (ಪ್ರಯಾಣ) : ದಿನಕ್ಕೆ 2000 ದಿಂದ 3000 ರು

ಹೊರ ರಾಜ್ಯ ಪ್ರವಾಸ :
ದಿನಕ್ಕೆ ₹2500 + 5000 ದಿಂದ 3000 + 7000 ರು ಕ್ಕೆ ಹೆಚ್ಚಳ ಮಾಡಲಾಗಿದೆ.

ವಿಪಕ್ಷ ನಾಯಕರ ಸಂಬಳ :

ಸಂಬಳ : 40,000 ದಿಂದ 60,000 ರು ಕ್ಕೆ ಹೆಚ್ಚಳ
ಆತಿಥ್ಯ ವೇತನ ವಾರ್ಷಿಕ : 2,00,000 ದಿಂದ 2,50,000ರು ಕ್ಕೆ ಹೆಚ್ಚಳ

ಇಂಧನ :
1000 ಲೀಟರ್ ರಿಂದ 2000 ಲೀಟರ್ ಗೆ ಹೆಚ್ಚಳ

ಪ್ರಯಾಣ ಭತ್ಯೆ : ಪ್ರತಿ ಕಿಲೋಮೀಟರ್ 30 ಕ್ಕೆ ಹೆಚ್ಚಳ

ದಿನ ಭತ್ಯೆ (ಪ್ರಯಾಣ):
ದಿನಕ್ಕೆ 2000 ದಿಂದ 3000ರು ಕ್ಕೆ ಹೆಚ್ಚಳ

ಹೊರ ರಾಜ್ಯ ಪ್ರವಾಸ : 5000 ದಿಂದ 7000 ರು ಕ್ಕೆ ಹೆಚ್ಚಳ ಮಾಡಲಾಗಿದೆ.

ಶಾಸಕರ ಸಂಬಳ:

ಸಂಬಳ: ₹20,000 ದಿಂದ ₹ 40,000ರು ಕ್ಕೆ ಹೆಚ್ಚಳ

ಕ್ಷೇತ್ರದ ಭತ್ಯೆ : 40,000 ದಿಂದ 60,000 ರು ಕ್ಕೆ ಹೆಚ್ಚಳ

ಆತಿಥ್ಯ ವೇತನ (ವಾರ್ಷಿಕ) : ₹2,00,000 ದಿಂದ ₹ 2,50,000 ಕ್ಕೆ ಹೆಚ್ಚಳ

ಇಂಧನ : 1000 ಲೀಟರ್ ರಿಂದ 2000 ಲೀಟರ್ ಗೆ ಹೆಚ್ಚಳ

ಪ್ರಯಾಣ ಭತ್ಯೆ : ಪ್ರತಿ ಕಿಲೋಮೀಟರ್ 25 ರಿಂದ 30 ರು ಗೆ ಹೆಚ್ಚಳ

ದಿನ ಭತ್ಯೆ (ಪ್ರಯಾಣ): ದಿನಕ್ಕೆ 2000 ದಿಂದ 2500ರು ಕ್ಕೆ ಹೆಚ್ಚಳ

ಹೊರ ರಾಜ್ಯ ಪ್ರವಾಸ : 5000 ದಿಂದ 7000 ರು ಕ್ಕೆ ಹೆಚ್ಚಳ ಮಾಡಲಾಗಿದೆ.

ಉಳಿದಂತೆ ದೂರವಾಣಿ ವೆಚ್ಚ ಯಥಾಸ್ಥಿತಿ ತಿಂಗಳಿಗೆ20,000 ಕ್ಕೆ ಕಾಯ್ದಿರಿಸಲಾಗಿದೆ.

ಆಪ್ತಸಹಾಯಕನಿಗೆ ಮತ್ತು ರೂಮ್ ಬಾಯ್ ಸೇರಿ ತಿಂಗಳಿಗೆ 10,000 ರಿಂದ 20,000 ಕ್ಕೆ ಹೆಚ್ಚಳ ಮಾಡಲಾಗಿದೆ.

Team Newsnap
Leave a Comment
Share
Published by
Team Newsnap

Recent Posts

SIT ಯಿಂದ ಸಂಸದ ಪ್ರಜ್ವಲ್ ರೇವಣ್ಣಗೆ ಲುಕ್ ಔಟ್ ನೋಟಿಸ್ ಜಾರಿ

ಬೆಂ ಗಳೂರು : ಸಂಸದ ಪ್ರಜ್ವಲ್ ರೇವಣ್ಣಗೆ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ.… Read More

May 2, 2024

ಪ್ರಜ್ವಲ್ ರೇವಣ್ಣನ ಮಾಜಿ ಕಾರು ಚಾಲಕ ‘ಕಾರ್ತಿಕ್’ ನಾಪತ್ತೆ

ಹಾಸನ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ಕುರಿತು ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದ ಮಾಜಿ… Read More

May 2, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 2 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,550 ರೂಪಾಯಿ ದಾಖಲಾಗಿದೆ. 24… Read More

May 2, 2024

ಪಿಎಚ್ಡಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಅನುಮಾನಾಸ್ಪದ ಸಾವು

ಬೆಂಗಳೂರು: ವಿದ್ಯಾರ್ಥಿಯೊಬ್ಬ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಪಿಹೆಚ್‌ಡಿ (PhD) ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪವಾಗಿ ಮೃತಪಟ್ಟಿದ್ದಾನೆ. ರಂಗನಾಥ್ ನಾಯಕ್ (27)… Read More

May 2, 2024

ಪ್ರೀತಿಯೆಂದರೆ…. ಇಷ್ಟೇನಾ

(ಬ್ಯಾಂಕರ್ಸ್ ಡೈರಿ) -ಡಾ. ಶುಭಶ್ರೀಪ್ರಸಾದ್ ಮಂಡ್ಯ ಅಂದೂ ಎಂದಿನಂತೆಯೇ ಬ್ಯಾಂಕಿನಲ್ಲಿ ವಿಪರೀತ ರಶ್ಶು. ಆ ಹುಡುಗಿ ಹೊಸ ಖಾತೆ ತೆರೆಯಲು… Read More

May 1, 2024

2024ರ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟ

ನವದೆಹಲಿ : ಟೀಂ ಇಂಡಿಯಾ ಮುಂಬರುವ ಟಿ20 ವಿಶ್ವಕಪ್‍ಗಾಗಿ 15 ಮಂದಿ ಆಟಗಾರರ ತಂಡವನ್ನು ಪ್ರಕಟಿಸಿದೆ. ಇಂದು ಭಾರತೀಯ ಕ್ರಿಕೆಟ್… Read More

April 30, 2024