ವಿಧಾನ ಪರಿಷತ್ ಚುನಾವಣೆಯಲ್ಲಿ ನಾನು ಯಾರನ್ನೂ ನಿದಿ೯ಷ್ಟವಾಗಿ ಬೆಂಬಲಿಸುವಂತೆ ಬೆಂಬಲಿಗರಿಗೆ ಹೇಳಿಲ್ಲ ಎಂದರು
ಮಂಡ್ಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸುಮಲತಾ ನಾನು ಈ ಚುನಾವಣೆಯಲ್ಲಿ ಇಂತಹ ಪಕ್ಷವನ್ನು ಬೆಂಬಲಿಸುವಂತೆ ಹೇಳಿಲ್ಲ . ನನ್ನ ಚುನಾವಣೆ ವೇಳೆ ಎಲ್ಲರೂ ಅವರ ಪಕ್ಷದಲ್ಲೇ ಇದ್ದು ಕೊಂಡೇ ಕೆಲಸ ಮಾಡಿ ಗೆಲ್ಲಿಸಿದ್ದಾರೆ.
ಹೀಗಾಗಿ ಅವರೆಲ್ಲರೂ ಸ್ವಾತಂತ್ರ್ಯರು. ಅವರಿಗೆ ಇಷ್ಟವಾದ ಅಭ್ಯಥಿ೯ಯ ಪರ ಕೆಲಸ ಮಾಡುತ್ತಾರೆ. ನನ್ನ ಯಾವುದೇ ಆದೇಶ ಯಾರಿಗೂ ಇಲ್ಲ ಎಂದರು
ನನಗೆ ನನ್ನ ಜಿಲ್ಲೆಯ ಅಭಿವೃದ್ದಿಗೆ ಯಾರೂ ಪ್ರಾಮಾಣಿಕ ಪ್ರಯತ್ನ ಅವರಿಗೆ ಬೆಂಬಲ ನೀಡಬಹುದು. ಅದೇ ನನ್ನ ಆಶಯ ಕೂಡ. ಬೆಂಬಲಿಗರು, ಯಾವುದೇ ಪಕ್ಷದ ಕಾರ್ಯಕತ೯ರಿಗೆ ನಿದೇ೯ಶನ ನೀಡಿಲ್ಲ ಎಂದರು.
- ಚುನಾವಣಾ ಪ್ರಚಾರ ವೇದಿಕೆಯಲ್ಲೇ ಕುಸಿದ ಕೇಂದ್ರ ಸಚಿವ ಗಡ್ಕರಿ
- ರಾಹುಲ್ ಗಾಂಧಿ ‘ಪ್ರಧಾನಿಯಾಗಲು’ ಮೋದಿಗಿಂತ ಸಮರ್ಥರು : CM ಸಿದ್ದರಾಮಯ್ಯ
- 22 ಕೆಜಿ ಚಿನ್ನ, 6 ಕೋಟಿ ಮೌಲ್ಯದ ವಜ್ರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಜಪ್ತಿ
- ಇಂದು ಕೆ.ಪಿ. ನಂಜುಂಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
- ರಾಜಕೀಯ ಸ್ವಾರ್ಥಕ್ಕಾಗಿ ನೆರೆ ರಾಜ್ಯಕ್ಕೆ ಕಾವೇರಿ ನೀರು ಮಾರಿಕೊಂಡ ಕಾಂಗ್ರೆಸ್!
- Bengaluru Airport : ವಿಮಾನದಲ್ಲಿ ಅಕ್ರಮವಾಗಿ 10 ಅನಕೊಂಡ ಹಾವುಗಳ ಕಳ್ಳಸಾಗಾಟ