ಕಿರಿದಾದ ಬೆಟ್ಟ ಗುಡ್ಡಗಳ ನಡುವೆ
ಕಾವೇರಿ ಧುಮ್ಮಿಕಿ ಹರಿಯುವಳು,,
ಹಲವು ಕೆರೆತೊರೆಗಳ ಜೊತೆಯಾಗಿ
ಹಮ್ಮುಬಿಮ್ಮಿಲ್ಲದೆ ಕಡಲ ಸೇರುವಳು,
ಲಕ್ಷ್ಮಣ ಕಪಿಲೆ ತುಂಗಾ ಭದ್ರೆಗೂಡಿ
ರಾಗ ಭಾವ ಹಂಸಗೀತೆಯಾಡಿದೆ,,
ಅಂದದ ಮೈವೆರಿ ಮೈನವಿರೇಳಿಸುತ
ನೋವ ಮರೆಸುತ ನಲಿಸಿದೆ
ಸೊಬಗ ಚೆಲುವಿನಲ್ಲು ಓಪು
ದುಃಖ ಮರೆಸಿ ಹೃದಯ ಹಾಡಿದೆ,,
ಉದುರಿದ ಋಕ್ಷ ರೆಂಬೆ ಕೊಂಬೆಯಲಿ
ವಸಂತದಲಿ ಅಲಗು ಚಿಗುರಿದೆ
ನಗುವ ವದನದಲ್ಲು ಬಂಧವಿದೆ
ಮರೆಸಿ ನಡೆವ ಸ್ನೇಹ ಒಲುಮೆಯಿದೆ,,
ಸತ್ಯ ಶಾಂತಿ ಪ್ರಕೃತಿಮಾತೇಯಂತೆ ಹರಸಿ
ಭಾರತಾಂಬೆಯಂತೆ ಮಮತೆಯ ಉಸಿರಾಗಿಸಿದೆ
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ