PSI ನೇಮಕಾತಿ ಅಕ್ರಮ: ನಾಗಮಂಗಲ ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶರತ್ ಬಂಧನ

Team Newsnap
1 Min Read

ರಾಜ್ಯದಲ್ಲಿ ಕೋಲಹಲ ಎಬ್ಬಿಸಿರುವ PSI ನೇಮಕಾತಿ ಹಗರಣ ಮಂಡ್ಯ ಜಿಲ್ಲೆಗೂ ವ್ಯಾಪಿಸಿದೆ . PSI ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ನಾಗಮಂಗಲ ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶರತ್ ನನ್ನು ಬಂಧಿಸಿ CID ವಿಚಾರಣೆಗೆ ಒಳಪಡಿಸಿದೆ.

SHARATH2

ಮಾಜಿ ಮಂತ್ರಿ N ಚಲುವರಾಯಸ್ವಾಮಿ ಅವರ ಪರಮ ಆಪ್ತ ವಲಯದಲ್ಲಿ ಒಬ್ಬರಾಗಿರುವ ಶರತ್ ರಾಮಣ್ಣ ಈ ಹಗರಣದಲ್ಲಿ ಭಾಗಿಯಾಗಿರುವುದು ಕಾಂಗ್ರೆಸ್ ಗೆ ಸಾಕಷ್ಟು ಮುಜುಗುರ ತಂದಿದೆ. 40 ಲಕ್ಷ ರು ಡೀಲ್ ಕುದುರಿಸಿದ್ದ ಆರೋಪವೂ ಶರತ್ ಮೇಲಿದೆ ಎಂದು ಸಿಐಡಿ ಪೋಲಿಸರು ತಿಳಿಸಿದ್ದಾರೆ.

ಇದನ್ನು ಓದಿ :ವಿದ್ಯುತ್ ಸ್ಪರ್ಶದಿಂದ’ ಜೂನಿಯರ್ ರವಿಚಂದ್ರನ್ ಸಾವು

ಪಿಎಸ್ ಐ ನೇಮಕಾತಿ ಅಕ್ರಮದಲ್ಲಿ ಅಭ್ಯರ್ಥಿ ಪರ ಶರತ್ ರಾಮಣ್ಣ ಷಾಮೀಲಾಗಿದ್ದಾರೆಂಬ ಭಾಗಿಯಾಗಿದ್ದಾರೆಂಬ ಆರೋಪ ಎದುರಿಸುತ್ತಿದ್ದಾರೆ.

Share This Article
Leave a comment