ರಾಜ್ಯದಲ್ಲಿ ಕೋಲಹಲ ಎಬ್ಬಿಸಿರುವ PSI ನೇಮಕಾತಿ ಹಗರಣ ಮಂಡ್ಯ ಜಿಲ್ಲೆಗೂ ವ್ಯಾಪಿಸಿದೆ . PSI ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ನಾಗಮಂಗಲ ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶರತ್ ನನ್ನು ಬಂಧಿಸಿ CID ವಿಚಾರಣೆಗೆ ಒಳಪಡಿಸಿದೆ.
ಮಾಜಿ ಮಂತ್ರಿ N ಚಲುವರಾಯಸ್ವಾಮಿ ಅವರ ಪರಮ ಆಪ್ತ ವಲಯದಲ್ಲಿ ಒಬ್ಬರಾಗಿರುವ ಶರತ್ ರಾಮಣ್ಣ ಈ ಹಗರಣದಲ್ಲಿ ಭಾಗಿಯಾಗಿರುವುದು ಕಾಂಗ್ರೆಸ್ ಗೆ ಸಾಕಷ್ಟು ಮುಜುಗುರ ತಂದಿದೆ. 40 ಲಕ್ಷ ರು ಡೀಲ್ ಕುದುರಿಸಿದ್ದ ಆರೋಪವೂ ಶರತ್ ಮೇಲಿದೆ ಎಂದು ಸಿಐಡಿ ಪೋಲಿಸರು ತಿಳಿಸಿದ್ದಾರೆ.
ಇದನ್ನು ಓದಿ :ವಿದ್ಯುತ್ ಸ್ಪರ್ಶದಿಂದ’ ಜೂನಿಯರ್ ರವಿಚಂದ್ರನ್ ಸಾವು
ಪಿಎಸ್ ಐ ನೇಮಕಾತಿ ಅಕ್ರಮದಲ್ಲಿ ಅಭ್ಯರ್ಥಿ ಪರ ಶರತ್ ರಾಮಣ್ಣ ಷಾಮೀಲಾಗಿದ್ದಾರೆಂಬ ಭಾಗಿಯಾಗಿದ್ದಾರೆಂಬ ಆರೋಪ ಎದುರಿಸುತ್ತಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು