ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಅನಾರೋಗ್ಯ: ಆಸ್ಪತ್ರೆಗೆ ದಾಖಲು

Newsnap Team
0 Min Read

ಮಾಜಿ ಸಚಿವ ಗಾಲಿ ಜನರಾರ್ದನ ರೆಡ್ಡಿ, ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಬೆಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮಾಜಿ ಸಚಿವ ಜನಾರ್ದನ ರೆಡ್ಡಿ, ಆಸಿಡಿಟಿ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.

ಆ್ಯಸಿಡಿಟಿ ಮಾತ್ರವಾಲ್ಲ ಅವರಿಗೆ ಜ್ವರ ಕೂಡ ಬಂದಿದ್ದು ಬಳಲಿದಂತೆ ಕಂಡು ಬಂದಿದ್ದಾರೆ.

ಅಲ್ಲದೇ ಅವರ ಆರೋಗ್ಯದಲ್ಲೂ ಏರುಪೇರು ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಬಳಗ್ಗೆ  ಬೆಂಗಳೂರಿನನ ಆಸ್ಟರ್ ಆಸ್ಪತ್ರೆಗೆ ಜನಾರ್ದನ ರೆಡ್ಡಿ ಅವರನ್ನ ದಾಖಲು ಮಾಡಲಾಗಿದೆ.

ಇನ್ನು ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿರುವ ವೈದ್ಯರು, ಚಿಕಿತ್ಸೆ ಆರಂಭಿಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

Share This Article
Leave a comment