ಭೂವರಹನಾಥ ಕಲ್ಲಹಳ್ಳಿ ದೇವಸ್ಥಾನದ ಎದುರಿನಲ್ಲೇ ಕಾರು ಬೆಂಕಿಗೆ ಆಹುತಿ

Team Newsnap
0 Min Read

ಕೆ ಆರ್ ಪೇಟೆ ಭೂವರನಾಥ ಕಲ್ಲಹಳ್ಳಿ ಬಳಿ ಕಾರಿಗೆ ಬೆಂಕಿ ತಗುಲಿ ಕಾರು ಭಸ್ಮ ವಾದ ಘಟನೆ ವರದಿಯಾಗಿದೆ.

ರಸ್ತೆಯಲ್ಲಿ ಹುರಳಿ, ರಾಗಿ ಮತ್ತು ಬತ್ತ ಒಕ್ಕಣೆ ಮಾಡಿದ್ದರಿಂದ ಈ ಅನಾಹುತ ಸಂಭವಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಈ ಬೆಂಕಿ ಅನಾಹುತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಕಾರು ಮಾತ್ರ ಭಸ್ಮವಾಗಿದೆ. ಕಾರು (9696) ಯಾರಿಗೆ ಸೇರಿದ್ದು ಎಂಬುದು ಗೊತ್ತಾಗಿಲ್ಲ.

Share This Article
Leave a comment