ರಾಗಿಮುದ್ದನಹಳ್ಳಿಯ ಡಿಎನ್ಆರ್ ಸ್ಪೈಸ್ ಮತ್ತು ಮಾಸಾಲ ಪುಡ್ ಇಂಡಸ್ಟ್ರಿ ಮಾಲೀಕ ರಾಜೇಗೌಡರ ತಂದೆ ಕಳೆದ ರಾತ್ರಿ ನಿಧನರಾದರು.
ಕೃಷಿಕರು, ವ್ಯಾಪಾರಸ್ಥರೂ ಆಗಿದ್ದ ಉರಮಾರಕಸಲಗೆರೆ ಗ್ರಾಮದ ದೇವೇಗೌಡರು (90) ಯಾವುದೇ ಖಾಯಲೆಗಳೂ ಇಲ್ಲದೇ ವಯೋಸಹಜವಾಗಿ ನಿಧನರಾದರು.
ಪತ್ನಿ ನಿಂಗಮ್ಮ, ಐವರು ಗಂಡು ಮಕ್ಕಳು, ಓರ್ವ ಪುತ್ರಿ ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಇಂದು 11.30 ರ ವೇಳೆಗೆ ಉರಮಾರ್ ಕಸಲಗೆರೆ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ಹೇಳಿವೆ.
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ