ರಾಜ್ಯದಲ್ಲಿ ಶನಿವಾರ 41,664 ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ. 349 ಸೋಂಕಿತರು ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಶನಿವಾರ 8,326 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 1,10,019 ಆರ್ಟಿಪಿಸಿಆರ್ ಟೆಸ್ಟ್ಗಳು ಸೇರಿದಂತೆ ಒಟ್ಟು 1,18,345 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಇದರಲ್ಲಿ 41,664 ಮಂದಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ.
34 ಸಾವಿರ ಮಂದಿ ಗುಣಮುಖ:
ರಾಜ್ಯದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 21,71,931ಕ್ಕೆ ಏರಿಕೆಯಾಗಿದೆ.
ಇಂದು 34,425 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ, ಈವರೆಗೆ 15,44,982 ಮಂದಿ ಗುಣಮುಖರಾದಂತಾಗಿದೆ.
ಇಂದು 349 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದು ಈವರೆಗೆ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 21,434ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ 6,05,494 ಸಕ್ರಿಯ ಪ್ರಕರಣಗಳಿವೆ
ಬೆಂಗಳೂರು ಒಂದರಲ್ಲೇ 13,402 ಹೊಸ ಪ್ರಕರಣಗಳು ದಾಖಲಾಗಿ, 94 ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇನ್ನು ಬಳ್ಳಾರಿಯಲ್ಲಿ 1622, ಬೆಳಗಾವಿ 1502, ದಕ್ಷಿಣ ಕನ್ನಡ 1502, ಹಾಸನ 2443, ಮಂಡ್ಯ 1188, ಮೈಸೂರು 2489, ತುಮಕೂರು 2302 ಹಾಗೂ ಉಡುಪಿಯಲ್ಲಿ 1146 ಹೊಸ ಹಾಗೂ ಉತ್ತರ ಕನ್ನಡದಲ್ಲಿ 1226 ಪ್ರಕರಣಗಳು ದಾಖಲಾಗಿವೆ.
ಜಿಲ್ಲಾವಾರು ವಿವರ:
ಬಾಗಲಕೋಟೆ | 584 |
ಬಳ್ಳಾರಿ | 1622 |
ಬೆಳಗಾವಿ | 1502 |
ಬೆಂಗಳೂರು ಗ್ರಾಮಾಂತರ | 1265 |
ಬೆಂಗಳೂರು ನಗರ | 13402 |
ಬೀದರ್ | 185 |
ಚಾಮರಾಜನಗರ | 535 |
ಚಿಕ್ಕಬಳ್ಳಾಪುರ | 595 |
ಚಿಕ್ಕಮಗಳೂರು | 1093 |
ಚಿತ್ರದುರ್ಗ | 454 |
ದಕ್ಷಿಣಕನ್ನಡ | 1787 |
ದಾವಣಗೆರೆ | 292 |
ಧಾರವಾಡ | 901 |
ಗದಗ | 459 |
ಹಾಸನ | 2441 |
ಹಾವೇರಿ | 267 |
ಕಲಬುರಗಿ | 832 |
ಕೊಡಗು | 483 |
ಕೋಲಾರ | 778 |
ಕೊಪ್ಪಳ | 630 |
ಮಂಡ್ಯ | 1188 |
ಮೈಸೂರು | 2489 |
ರಾಯಚೂರು | 467 |
ರಾಮನಗರ | 524 |
ಶಿವಮೊಗ್ಗ | 1081 |
ತುಮಕೂರು | 2302 |
ಉಡುಪಿ | 1146 |
ಉತ್ತರಕನ್ನಡ | 1226 |
ವಿಜಯಪುರ | 789 |
ಯಾದಗಿರಿ | 343 |
- ಕರ್ನೂಲಿನಲ್ಲಿ ಭೀಕರ ರಸ್ತೆ ಅಪಘಾತ: ಮಂಡ್ಯದ ನಟಿ `ಪವಿತ್ರ ಜಯರಾಂ’ ಸಾವು
- ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
- ಪ್ರಜ್ವಲ್ ಪ್ರಕರಣ : ಸಿಬಿಐಗೆ ವಹಿಸಲ್ಲ – ಸಿಎಂ ಸಿದ್ದು
- ಕೊಡಗು: ಬಾಲಕಿಯನ್ನು ಭೀಕರ ಹತ್ಯೆಗೈದ ಆರೋಪಿ ಆತ್ಮಹತ್ಯೆ
- ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರ ಶುದ್ಧೀಕರಣ : ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಉವಾಚ