ನಾಳೆಯಿಂದ ಹಾಲು ಮೊಸರಿನ ದರವನ್ನು 3 ರು ಏರಿಕೆ ಮಾಡಲಾಗಿತ್ತು. ಆದರೆ ದರ ಏರಿಕೆ ತಡೆಯುವಂತೆ
ಸಿ ಎಂ ಬೊಮ್ಮಾಯಿ ಕೆ ಎಂ ಎಫ್ ಅಧ್ಯಕ್ಷರಿಗೆ ಸೂಚನೆ ನೀಡಿದ್ದಾರೆ.
ಸಿ ಎಂ ಸೂಚನೆಯ ಮೇರಿಗೆ ದರ ಏರಿಕೆಯ ಆದೇಶಕ್ಕೆ ಕೆ ಎಂ ಎಫ್ ತಡೆ ನೀಡಿದೆ.ರವಿಕಾಂತೇಗೌಡ, ಮೈಸೂರು ಕಮೀಷನರ್ ಚಂದ್ರಗುಪ್ತ ಸೇರಿ 14 ಹಿರಿಯ IPS ಅಧಿಕಾರಿಗಳ ವರ್ಗಾವಣೆ
ನವಂಬರ್ 20 ರ ನಡೆಯಲಿರುವ ದರ ಪರಿಷ್ಕರಣೆ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದೆಂದು ಅಧ್ಯಕ್ಷರು ತಿಳಿಸಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು