January 29, 2026

Newsnap Kannada

The World at your finger tips!

ram mandir , ramnagar , foundation

CM to lay foundation on 19th march for the construction of Ram mandir in Ramnagar ರಾಮನಗರದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮಾ. 19 ರಂದು ಸಿಎಂ ಶಂಕುಸ್ಥಾಪನೆ

ಕೆ ಎಮ್ ಎಫ್ ಹಾಲು ಮೊಸರಿನ ದರ ಏರಿಕೆಯ ನಿರ್ಧಾರಕ್ಕೆ ಸಿ ಎಂ ಬೊಮ್ಮಾಯಿ ಬ್ರೇಕ್

Spread the love

ಇಂದು ಮಧ್ಯರಾತ್ರಿಯಿಂದಲೇ ಹಾಲು ಮತ್ತು ಮೊಸರಿನ ದರವನ್ನು ಹೆಚ್ಚಿಸುವ KMF ನಿರ್ಧಾರಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಬ್ರೇಕ್ ಹಾಕಿದ್ದಾರೆ.

ನಾಳೆಯಿಂದ ಹಾಲು ಮೊಸರಿನ ದರವನ್ನು 3 ರು ಏರಿಕೆ ಮಾಡಲಾಗಿತ್ತು. ಆದರೆ ದರ ಏರಿಕೆ ತಡೆಯುವಂತೆ
ಸಿ ಎಂ ಬೊಮ್ಮಾಯಿ ಕೆ ಎಂ ಎಫ್ ಅಧ್ಯಕ್ಷರಿಗೆ ಸೂಚನೆ ನೀಡಿದ್ದಾರೆ.

ಸಿ ಎಂ ಸೂಚನೆಯ ಮೇರಿಗೆ ದರ ಏರಿಕೆಯ ಆದೇಶಕ್ಕೆ ಕೆ ಎಂ ಎಫ್ ತಡೆ ನೀಡಿದೆ.ರವಿಕಾಂತೇಗೌಡ, ಮೈಸೂರು ಕಮೀಷನರ್ ಚಂದ್ರಗುಪ್ತ ಸೇರಿ 14 ಹಿರಿಯ IPS ಅಧಿಕಾರಿಗಳ ವರ್ಗಾವಣೆ


ನವಂಬರ್ 20 ರ ನಡೆಯಲಿರುವ ದರ ಪರಿಷ್ಕರಣೆ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದೆಂದು ಅಧ್ಯಕ್ಷರು ತಿಳಿಸಿದ್ದಾರೆ.

error: Content is protected !!