ಕ್ಯಾರವಾನ್​ಗೆ ಲಾರಿ ಡಿಕ್ಕಿ.: ತೆಲುಗು​ ನಟ ಅಲ್ಲು ಅರ್ಜುನ್ ಪ್ರಾಣಾಪಾಯದಿಂದ ಪಾರು

Team Newsnap
0 Min Read

ತೆಲಂಗಾಣದ ಖಮ್ಮಮ್ ಎಂಬಲ್ಲಿ ತೆಲುಗು ಸೂಪರ್​ ಸ್ಟಾರ್ ಅಲ್ಲು ಅರ್ಜುನ್ ಖಾಸಗಿ ಕ್ಯಾರವಾನ್​ಗೆ ಲಾರಿಯೊಂದು ಡಿಕ್ಕಿ ಹೊಡೆದ ಘಟನೆ ತೆಲಂಗಾಣದ ಖಮ್ಮಮ್ ನಡೆದಿದೆ.

ಶೂಟಿಂಗ್ ಮುಗಿಸಿ ವಾಪಸ್ಸಾಗುವ ವೇಳೆ ಲಾರಿಯೊಂದು ಹಿಂದಿನಿಂದ ಡಿಕ್ಕಿ ಹೊಡೆದಿದೆ

allu arjun 20190607155519 4140

ಲಾರಿ ಡಿಕ್ಕಿ ಹೊಡೆದ ವೇಳೆ ಅಲ್ಲು ಅರ್ಜುನ್ ಕ್ಯಾರವಾನ್​ನಲ್ಲಿ ಇರಲಿಲ್ಲ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕ್ಯಾರವಾನ್​ನ ಹಿಂಬಾಗ ಕಿತ್ತುಬಂದಿದೆ.

ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್​ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಸ್ಯಾಂಡಲ್​ವುಡ್​ನ ಮತ್ತೊಬ್ಬ ನಟ ಡಾಲಿ ಧನಂಜಯ ‘ಪುಷ್ಪ’ನಿಗೆ ವಿಲನ್​ ಆಗಿ ಕಾಣಿಸಿ ಕೊಳ್ಳಲಿದ್ದಾರೆ.

e4545fff 03b9 48f0 81a0 a40264e8d26e

Share This Article
Leave a comment