ಶ್ರೀ ಭಗವದ್ಗೀತೆ ಪಾರ್ಕ್ನಲ್ಲಿ ನಡೆದ ಅಪರಾಧ ಕೃತ್ಯವನ್ನು ನಾವು ಖಂಡಿಸುತ್ತೇವೆ. ಈ ಬಗ್ಗೆ ಕೆನಡಾ ತನಿಖಾಧಿಕಾರಿಗಳು ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಭಾರತ ಒತ್ತಾಯಿಸಿದೆ.ಹೊಸಕೋಟೆ ಬಳಿ ರಸ್ತೆ ಅಪಘಾತ : ಲಾರಿಗೆ KSRTC ಡಿಕ್ಕಿ: ದಂಪತಿ ಸಾವು, 18 ಮಂದಿಗೆ ಗಾಯ
ಧ್ವಂಸಗೊಂಡಿರುವ ಈ ಪಾರ್ಕ್ಗೆ ಮೊದಲು ‘ಟ್ರಾಯರ್ಸ್ ಉದ್ಯಾನವನ’ ಎಂದು ಹೆಸರಿತ್ತು. ಸೆಪ್ಟೆಂಬರ್ 28 ರಂದು ಅದಕ್ಕೆ ಶ್ರೀ ಭಗವದ್ಗೀತೆ ಪಾರ್ಕ್ ಎಂದು ನಾಮಕರಣ ಮಾಡಲಾಗಿತ್ತು.
ಪಾರ್ಕ್ನಲ್ಲಿ ನಡೆದ ಅಪರಾಧದವನ್ನು ಬ್ರಾಂಪ್ಟನ್ ಮೇಯರ್ ಪೆಟ್ರಿಕ್ ಬ್ರೌನ್ ಖಂಡಿಸಿದ್ದಾರೆ ಈ ಬಗ್ಗೆ ಕ್ರಮ ತೆಗೆಕೊಳ್ಳುತ್ತೇವೆ ಎಂದಿದ್ದಾರೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ