ಈಶ್ವರಪ್ಪ ರಾಜೀನಾಮೆಗೆ ಒತ್ತಡ ಬಂದ ದಿನದಿಂದಲೂ ತಾನು ಅಧಿಕಾರದಲ್ಲಿರುವ ಕೊನೆ ಕ್ಷಣದವರೆಗೂ ದುಡ್ಡು ಬಾಚುವ ಕೆಲಸ ಮಾಡಿದ್ದಾರೆ ಎನ್ನುವುದಕ್ಕೆ ಜಿಪಂ ತಾಪಂ ಹಾಗೂ ಗ್ರಾಪಂನ ಪಿಡಿಓ ಗಳೂ ಸೇರಿ 29 ಮಂದಿಯನ್ನು ವರ್ಗಾವಣೆ ಮಾಡಿರುವ ಪಟ್ಟಿ ಬಿಡುಗಡೆಯಾಗಿದೆ
ಈಗ ವರ್ಗಾವಣೆ ಮಾಡಿಸಿಕೊಂಡ ಅಧಿಕಾರಿಗಳು ಪೇಮೆಂಟ್ ಗಿರಾಕಿಗಳೆ ಎಂಬ ಆರೋಪ . ಈಶ್ವರಪ್ಪ ಇಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ಅದಕ್ಕೂ ವರ್ಗಾವಣೆ ಮೂಲಕವೂ ದಂಧೆ ಮಾಡಿಕೊಂಡು ಜಾಗ ಖಾಲಿಮಾಡಿಕೊಂಡು ತಾವೊಬ್ಬರು ಸಾಚಾ ಎಂದು ತೋರಿಸಿಕೊಳ್ಳುವಂತೆ ಮಾತಾಡುವ ಮಂದಿ ಏನನ್ನಬೇಕು ? ಎಂಬ ಪ್ರಶ್ನೆ ವಿರೋಧ ಪಕ್ಷದ್ದು
ಮುಖ್ಯ ಮಂತ್ರಿಗಳು ಈಗ ಈ ವರ್ಗಾವಣೆ ಪಟ್ಟಿಗೆ ತಡೆ ನೀಡಿದರೆ ಲಾಸ್ ಈಶ್ವರಪ್ಪನಿಗೆ ಅಲ್ಲ ಬದಲಿಗೆ ದುಡ್ಡು ಕೊಟ್ಟು ವರ್ಗಾವಣೆಗಾಗಿ ಚಾತಕಪಕ್ಷಿ ಕಾಯುತ್ತಾ ಕುಳಿತ್ತಿದ್ದ ಅಧಿಕಾರಿಗಳಿಗೆ . ಈಶ್ವರಪ್ಪ ಮಾಡಿರುವ ವರ್ಗಾವಣೆ ದಂಧೆ ಕೂಡ ತನಿಖೆ ಒಳಪಟ್ಟರೆ ಸತ್ಯ ಬಯಲಿಗೆ ಬರಲಿದೆ ಎಂಬುದು ವಿರೋಧ ಪಕ್ಷಗಳ ಒತ್ತಾಯ.
ಹೆಚ್.ಡಿ ರೇವಣ್ಣಗೆ ಮಧ್ಯಾಹ್ನದಿಂದ ಹೊಟ್ಟೆ ಉರಿ, ಎದೆನೋವು ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಿಸಿದ್ದ ಎಸ್ಐಟಿ ಅಧಿಕಾರಿಗಳು ಎದೆ ಉರಿ… Read More
ಬೆಂಗಳೂರು : ಸೋಮವಾರ ಬಾಗಲಕೋಟೆ ಮತ್ತು ಬೀದರ್ ಜಿಲ್ಲೆಗಳಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಸರ್ಕಾರಿ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಸಹಾಯಕ… Read More
ನವದೆಹಲಿ : ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನದಲ್ಲಿ ಶೇ. 9.45% ರಷ್ಟು ಮತದಾನವಾಗಿದೆ ಎಂದು ಎಂದು ಚುನಾವಣಾ… Read More
ಶಿವಮೊಗ್ಗ : ರಾಷ್ಟ್ರ ಮಟ್ಟದಲ್ಲಿ ಹಾಸನದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈ ಪ್ರಕರಣ ಸದ್ದು ಮಾಡುತ್ತಿದ್ದು, ಪ್ರಜ್ವಲ್… Read More
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಮೊದಲ ಬಾರಿಗೆ ಪ್ರಜ್ವಲ್ ರೇವಣ್ಣ (Prajwal Revanna) ವಿಡಿಯೋ ಪ್ರಕರಣಕ್ಕೆ… Read More
ಮಂಡ್ಯ :ನೆನ್ನೆ ಮಳೆಯಿಂದಾಗಿ ಮರವೊಂದು ಕಾರಿನ ಮೇಲೆ ಬಿದ್ದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಡ್ಯ ನಗರದ ಜನರಲ್… Read More
This website uses cookies.
Leave a Comment