ಈಶ್ವರಪ್ಪ ರಾಜೀನಾಮೆಗೆ ಒತ್ತಡ ಬಂದ ದಿನದಿಂದಲೂ ತಾನು ಅಧಿಕಾರದಲ್ಲಿರುವ ಕೊನೆ ಕ್ಷಣದವರೆಗೂ ದುಡ್ಡು ಬಾಚುವ ಕೆಲಸ ಮಾಡಿದ್ದಾರೆ ಎನ್ನುವುದಕ್ಕೆ ಜಿಪಂ ತಾಪಂ ಹಾಗೂ ಗ್ರಾಪಂನ ಪಿಡಿಓ ಗಳೂ ಸೇರಿ 29 ಮಂದಿಯನ್ನು ವರ್ಗಾವಣೆ ಮಾಡಿರುವ ಪಟ್ಟಿ ಬಿಡುಗಡೆಯಾಗಿದೆ
ಈಗ ವರ್ಗಾವಣೆ ಮಾಡಿಸಿಕೊಂಡ ಅಧಿಕಾರಿಗಳು ಪೇಮೆಂಟ್ ಗಿರಾಕಿಗಳೆ ಎಂಬ ಆರೋಪ . ಈಶ್ವರಪ್ಪ ಇಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ಅದಕ್ಕೂ ವರ್ಗಾವಣೆ ಮೂಲಕವೂ ದಂಧೆ ಮಾಡಿಕೊಂಡು ಜಾಗ ಖಾಲಿಮಾಡಿಕೊಂಡು ತಾವೊಬ್ಬರು ಸಾಚಾ ಎಂದು ತೋರಿಸಿಕೊಳ್ಳುವಂತೆ ಮಾತಾಡುವ ಮಂದಿ ಏನನ್ನಬೇಕು ? ಎಂಬ ಪ್ರಶ್ನೆ ವಿರೋಧ ಪಕ್ಷದ್ದು
ಮುಖ್ಯ ಮಂತ್ರಿಗಳು ಈಗ ಈ ವರ್ಗಾವಣೆ ಪಟ್ಟಿಗೆ ತಡೆ ನೀಡಿದರೆ ಲಾಸ್ ಈಶ್ವರಪ್ಪನಿಗೆ ಅಲ್ಲ ಬದಲಿಗೆ ದುಡ್ಡು ಕೊಟ್ಟು ವರ್ಗಾವಣೆಗಾಗಿ ಚಾತಕಪಕ್ಷಿ ಕಾಯುತ್ತಾ ಕುಳಿತ್ತಿದ್ದ ಅಧಿಕಾರಿಗಳಿಗೆ . ಈಶ್ವರಪ್ಪ ಮಾಡಿರುವ ವರ್ಗಾವಣೆ ದಂಧೆ ಕೂಡ ತನಿಖೆ ಒಳಪಟ್ಟರೆ ಸತ್ಯ ಬಯಲಿಗೆ ಬರಲಿದೆ ಎಂಬುದು ವಿರೋಧ ಪಕ್ಷಗಳ ಒತ್ತಾಯ.
- ತಾಯಿಯ ಶವದೊಂದಿಗೆ 4 ದಿನ ಕಳೆದ ಪುತ್ರಿಯೂ ವಿಧಿವಶ
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ