ಈಶ್ವರಪ್ಪ ರಾಜೀನಾಮೆಗೆ ಒತ್ತಡ ಬಂದ ದಿನದಿಂದಲೂ ತಾನು ಅಧಿಕಾರದಲ್ಲಿರುವ ಕೊನೆ ಕ್ಷಣದವರೆಗೂ ದುಡ್ಡು ಬಾಚುವ ಕೆಲಸ ಮಾಡಿದ್ದಾರೆ ಎನ್ನುವುದಕ್ಕೆ ಜಿಪಂ ತಾಪಂ ಹಾಗೂ ಗ್ರಾಪಂನ ಪಿಡಿಓ ಗಳೂ ಸೇರಿ 29 ಮಂದಿಯನ್ನು ವರ್ಗಾವಣೆ ಮಾಡಿರುವ ಪಟ್ಟಿ ಬಿಡುಗಡೆಯಾಗಿದೆ
ಈಗ ವರ್ಗಾವಣೆ ಮಾಡಿಸಿಕೊಂಡ ಅಧಿಕಾರಿಗಳು ಪೇಮೆಂಟ್ ಗಿರಾಕಿಗಳೆ ಎಂಬ ಆರೋಪ . ಈಶ್ವರಪ್ಪ ಇಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ಅದಕ್ಕೂ ವರ್ಗಾವಣೆ ಮೂಲಕವೂ ದಂಧೆ ಮಾಡಿಕೊಂಡು ಜಾಗ ಖಾಲಿಮಾಡಿಕೊಂಡು ತಾವೊಬ್ಬರು ಸಾಚಾ ಎಂದು ತೋರಿಸಿಕೊಳ್ಳುವಂತೆ ಮಾತಾಡುವ ಮಂದಿ ಏನನ್ನಬೇಕು ? ಎಂಬ ಪ್ರಶ್ನೆ ವಿರೋಧ ಪಕ್ಷದ್ದು
ಮುಖ್ಯ ಮಂತ್ರಿಗಳು ಈಗ ಈ ವರ್ಗಾವಣೆ ಪಟ್ಟಿಗೆ ತಡೆ ನೀಡಿದರೆ ಲಾಸ್ ಈಶ್ವರಪ್ಪನಿಗೆ ಅಲ್ಲ ಬದಲಿಗೆ ದುಡ್ಡು ಕೊಟ್ಟು ವರ್ಗಾವಣೆಗಾಗಿ ಚಾತಕಪಕ್ಷಿ ಕಾಯುತ್ತಾ ಕುಳಿತ್ತಿದ್ದ ಅಧಿಕಾರಿಗಳಿಗೆ . ಈಶ್ವರಪ್ಪ ಮಾಡಿರುವ ವರ್ಗಾವಣೆ ದಂಧೆ ಕೂಡ ತನಿಖೆ ಒಳಪಟ್ಟರೆ ಸತ್ಯ ಬಯಲಿಗೆ ಬರಲಿದೆ ಎಂಬುದು ವಿರೋಧ ಪಕ್ಷಗಳ ಒತ್ತಾಯ.
- ಮಂಡ್ಯ , ಬೆಂಗಳೂರು ಕ್ಷೇತ್ರದ 9 ಗಂಟೆ ತನಕದ ಮತದಾನದ ವಿವರ
- ಮೂವರು ಯುವಕರು ರೈಲಿಗೆ ಸಿಲುಕಿ ದುರ್ಮರಣ
- ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ
- ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
- ಚುನಾವಣಾ ಪ್ರಚಾರ ವೇದಿಕೆಯಲ್ಲೇ ಕುಸಿದ ಕೇಂದ್ರ ಸಚಿವ ಗಡ್ಕರಿ
- ರಾಹುಲ್ ಗಾಂಧಿ ‘ಪ್ರಧಾನಿಯಾಗಲು’ ಮೋದಿಗಿಂತ ಸಮರ್ಥರು : CM ಸಿದ್ದರಾಮಯ್ಯ