ಕಾಂಗ್ರೆಸ್ ತೊರೆದು ಹೊರ ಬಂದಿದ್ದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಗಾಂಧಿ ಚಿಂತನೆಯಲ್ಲಿ’ ಡೆಮಾಕ್ರಟಿಕ್ ಆಜಾದ್ ಪಾರ್ಟಿ’ ಎಂದು ಪಕ್ಷಕ್ಕೆ ಇಂದು ನಾಮಕರಣ ಮಾಡಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಆಜಾದ್, ಐಡಿಯಾಲಜಿ ಹಾಗೂ ನಮ್ಮದೇ ಸ್ವಂತತ್ರ ಯೋಚನೆಯಿಂದ ಪಕ್ಷವನ್ನು ಸ್ಥಾಪನೆ ಮಾಡಲಾಗಿದೆ. ಇದೊಂದು ಡೆಮಾಕ್ರಟಿಕ್ ಪಕ್ಷವಾಗಿದೆ. ಇದನ್ನು ಓದಿ –ಖಾಸಗಿ ಆಸ್ಪತ್ರೆಯಲ್ಲಿ ಭಾರೀ ಅಗ್ನಿ ಅವಘಡ: ವೈದ್ಯ, ಇಬ್ಬರು ಮಕ್ಕಳು ಸಜೀವ ದಹನ
ನಮ್ಮ ಮೊದಲ ಆದ್ಯತೆ ಪಕ್ಷಕ್ಕೆ ನಾಯಕರನ್ನು ನೊಂದಣಿ ಮಾಡಿಕೊಳ್ಳುವುದಾಗಿದೆ. ಚುನಾವಣೆ ಯಾವತ್ತೂ ಬೇಕಾದರೂ ನಡೆಯಬಹುದು ಎಂದರು.
ಇಂದಿನಿಂದ ನಾವು ರಾಜಕೀಯ ಚಟುವಟಿಕೆಗಳಲ್ಲಿ ನಿರಂತರವಾಗಿ ಇರುತ್ತೇವೆ. ಆಜಾದಿ ಪಕ್ಷದ ಕಲ್ ಬ್ಲ್ಯೂ, ವೈಟ್ ಮತ್ತು ಯೆಲ್ಲೋ ಆಗಿರಲಿದೆ. ಈಗಾಗಲೇ 1500 ಮಂದಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
- ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ
- ಪ್ರಜ್ವಲ್ ಪೆಂಡ್ರೈವ್ ಪ್ರಕರಣ : 10 ಪೆನ್ ಡ್ರೈವ್ ಪ್ರೀತಂ ಗೌಡ ಆಪ್ತರ ಮನೆಯಲ್ಲಿ ಪತ್ತೆ
- ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಕ್ಕೆ ಸಂಚು; ಮೈಸೂರಿನಲ್ಲಿ ಶಂಕಿತ ಉಗ್ರನನ್ನು ಬಂಧಿಸಿದ ಎನ್ಐಎ
- ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಯುವತಿಯ ಭೀಕರ ಹತ್ಯೆ
- ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರಿದ್ದು : ಅಮಿತ್ ಶಾ
- ಪೆನ್ ಡ್ರೈವ್ ಕೇಸ್: ಹಾಸನದ 18 ಕಡೆಗಳಲ್ಲಿ ಎಸ್ ಐಟಿ ಶೋಧ